ಸೆಲ್ಫಿ ಕ್ರೇಜ್ ಈ ಮಟ್ಟಿಗೆ ಹೋದರೆ ಅವಾಂತರ ಆಗದೇ ಇರುತ್ತಾ.!?

By Suvarna Web DeskFirst Published Jan 21, 2018, 3:09 PM IST
Highlights

ಸೆಲ್ಫಿ ತೆಗೆಯಲು ಹೋಗಿ ಅವಾಂತರ ನಡೆದಿದೆ.  ಹೆಜ್ಜೇನು ಹಿಂಡು ಪಕ್ಕದಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಜೇನು ಹುಳುಗಳು ಕಡಿದಿದ್ದು 25 ಮಂದಿ ಅಸ್ವಸ್ಥಗೊಂಡಿದ್ದಾರೆ.

ಬೆಳಗಾವಿ (ಜ.21):  ಸೆಲ್ಫಿ ತೆಗೆಯಲು ಹೋಗಿ ಅವಾಂತರ ನಡೆದಿದೆ.  ಹೆಜ್ಜೇನು ಹಿಂಡು ಪಕ್ಕದಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಜೇನು ಹುಳುಗಳು ಕಡಿದಿದ್ದು 25 ಮಂದಿ ಅಸ್ವಸ್ಥಗೊಂಡಿದ್ದಾರೆ.

ಬೆಳಗಾವಿಯ ಬಳಿಯ ಸಿದ್ದೇಶ್ವರ ದೇವಸ್ಥಾನ ಬಳಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

click me!