
ಕಾಂಗ್ರೆಸ್ನ ಘಟಾನುಘಟಿ ಮುಸ್ಲಿಂ ನಾಯಕರಾದ ರೋಷನ್ ಬೇಗ್, ಸಲೀಂ ಅಹ್ಮದ್ ಮತ್ತು ಹಿಂಡಸಗೇರಿ ದಿಲ್ಲಿಗೆ ಬಂದು ಪಟ್ಟಾಗಿ ಕುಳಿತರೂ ಕೊನೆಗೆ ಮುಸ್ಲಿಂ ಕೋಟಾದಲ್ಲಿ ಟಿಕೆಟ್ ಸಿಕ್ಕಿದ್ದು ಎಡ ಪಕ್ಷಗಳಿಂದ ಕಾಂಗ್ರೆಸ್ಗೆ ಬಂದಿರುವ ಯುವಕ ನಾಸಿರ್ ಹುಸೇನ್ ಬಳ್ಳಾರಿಗೆ. ಜೆಎನ್ಯುದಲ್ಲಿ ಎಸ್ಎಫ್ಐ ಸಂಘಟನೆ ಯಿಂದ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷರಾಗಿದ್ದ ನಾಸಿರ್ ನಂತರ ಕಾಂಗ್ರೆಸ್ಗೆ ಬಂದವರು. ಕಳೆದ ಎರಡು ವರ್ಷಗಳಿಂದ ದಿಲ್ಲಿಯಿಂದ ಬಳ್ಳಾರಿಗೆ ಶಿಫ್ಟ್ ಆಗಿ ಶಾಸಕನಾಗಲು ಟಿಕೆಟ್ ಕೇಳುತ್ತಿದ್ದ ನಾಸಿರ್ಗೆ ರಾಜ್ಯಸಭೆಗೆ ಹೋಗುವ ಅವಕಾಶ ಸಿಕ್ಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.