ಮತ್ತೊಮ್ಮೆ 'ಸತ್ಯ ಹರಿಶ್ಚಂದ್ರ'

Published : Jan 08, 2017, 04:46 PM ISTUpdated : Apr 11, 2018, 01:06 PM IST
ಮತ್ತೊಮ್ಮೆ 'ಸತ್ಯ ಹರಿಶ್ಚಂದ್ರ'

ಸಾರಾಂಶ

ಆ ಕ್ಲಾಸಿಕ್ ಹಾಡಿಗೆ ಇಂದು ಸಹ ವಯಸ್ಸಿನ ಮಿತಿ ಇಲ್ಲದೇ ಕುಣಿದು ಕುಪ್ಪಳಿಸುತ್ತಾರೆ.

ಸತ್ಯಹರಿಶ್ಚಂದ್ರ ಅಂದ್ರೆ ಎಲ್ಲರಿಗೂ ತಕ್ಷಣಕ್ಕೆ ನೆನಪಾಗುವುದು ನಟ ಎಂ ಪಿ ಶಂಕರ್ ಕುಣಿದು ಕುಪ್ಪಳಿಸಿದ ಕುಲದಲ್ಲಿ ಕೀಳ್ಯಾವುದೋ ಹಾಡು. ಆ ಕ್ಲಾಸಿಕ್ ಹಾಡಿಗೆ ಇಂದು ಸಹ ವಯಸ್ಸಿನ ಮಿತಿ ಇಲ್ಲದೇ ಕುಣಿದು ಕುಪ್ಪಳಿಸುತ್ತಾರೆ. ಈಗ ಅದೇ ಹಾಡಿಗೆ ಮೇಲುಕೋಟೆಯಲ್ಲಿ ಅರ್ಜುನ್ ಜನ್ಯ ಸಂಗೀತಕ್ಕೆ ಚಿಕ್ಕಣ್ಣ ಮತ್ತು ಶರಣ್ ಹೆಜ್ಜೆಯಾಕ್ಕಿದ್ದು ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯ ನೃತ್ಯ ಸಂಯೋಜಿಸಿದ್ದಾರೆ. ಸದ್ಯ ನಿರ್ದೇಶಕ ದಯಾಳ್ ಪದ್ಮನಾಭನ್ ಈ ಹಾಡನ್ನು ಮೂರು ದಿನಗಳಿಂದ ಮೇಲುಕೋಟೆಯಲ್ಲಿ ಚಿತ್ರೀಕರಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ರಾಜ್ಯದ ಗಡಿ ಆನೇಕಲ್‌ನಲ್ಲಿ ದರ್ಶನ್ 'ಡೆವಿಲ್‌'ಗೆ ಹೀಗೆಲ್ಲಾ ಆಗ್ತಿದ್ಯಾ?