ರಮ್ಯಾಗೆ ಶಾಕ್ ನೀಡಿದ ಸಾತನೂರು ಗ್ರಾಮಸ್ಥರು

Published : Nov 29, 2016, 11:09 AM ISTUpdated : Apr 11, 2018, 12:44 PM IST
ರಮ್ಯಾಗೆ ಶಾಕ್ ನೀಡಿದ  ಸಾತನೂರು ಗ್ರಾಮಸ್ಥರು

ಸಾರಾಂಶ

ಗ್ರಾಮಸ್ಥರು ಮತ್ತು ರಮ್ಯಾ ನಡುವೆ ಕೆಲ ಕಾಲ ಮಾತಿನ ವಾಗ್ವಾದ ಕೂಡ ನಡೆದಿದೆ. ಈ ವೇಳೆ ರಮ್ಯಾ ತಾನು ಮುಖ್ಯಮಂತ್ರಿಗಳ ಮುಂದೆ ಕುಳಿತು ನೀರು ಬಿಡಿಸಲು ಮಾಡಿದ ಶ್ರಮವನ್ನು ಹೇಳಿ ತಾನು ಕಾವೇರಿ ಚಳುವಳಿ ಬರಲಾಗದಿದ್ದನ್ನು ಸಮರ್ಥಿಸಿಕೊಂಡರು.

ಮಂಡ್ಯ(ನ.29): ಮಾಜಿ ಸಂಸದೆ ರಮ್ಯಾಗೆ ಮಂಡ್ಯ ತಾಲೂಕಿನ ಸಾತನೂರು ಗ್ರಾಮದಲ್ಲಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ರಮ್ಯಾ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಇಂದು ಮಂಡ್ಯ ತಾಲೂಕಿನ ಸಾತನೂರು ಗ್ರಾಮದ ಶಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ಸಾಗುವ ವೇಳೆ ರಮ್ಯಳನ್ನು ತಡೆದು ಗ್ರಾಮಸ್ಥರು ಕಾವೇರಿ ಚಳುವಳಿಯಲ್ಲಿ ಪಾಲ್ಗೊಳ್ಳದೆ ಇರುವುದಕ್ಕೆ ಸಂಬಂಧಿಸಿದಂತೆ  ತರಾಟೆಗೆ ತೆಗೆದುಕೊಂಡರು.

ಈ ವೇಳೆ ಗ್ರಾಮಸ್ಥರು ಮತ್ತು ರಮ್ಯಾ ನಡುವೆ ಕೆಲ ಕಾಲ ಮಾತಿನ ವಾಗ್ವಾದ ಕೂಡ ನಡೆದಿದೆ. ಈ ವೇಳೆ ರಮ್ಯಾ ತಾನು ಮುಖ್ಯಮಂತ್ರಿಗಳ ಮುಂದೆ ಕುಳಿತು ನೀರು ಬಿಡಿಸಲು ಮಾಡಿದ ಶ್ರಮವನ್ನು ಹೇಳಿ ತಾನು ಕಾವೇರಿ ಚಳುವಳಿ ಬರಲಾಗದಿದ್ದನ್ನು ಸಮರ್ಥಿಸಿಕೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಮಂಗಳಮುಖಿಯರ ಹಗಲುದರೋಡೆ, ಹಣ ಕೊಡದಿದ್ರೆ ಬಟ್ಟೆ ಬಿಚ್ಚಿ ನಿಲ್ತಾರೆ!
2026 ರಲ್ಲಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ, ಈ ರಾಶಿಗೆ ಪ್ರತಿ ಹೆಜ್ಜೆಯಲ್ಲೂ ಅಡೆತಡೆ