
ಚೆನ್ನೈ(ಫೆ.15): ಬೆಂಗಳೂರು ಕೋರ್ಟ್ಗೆ ತೆರಳುವಂತೆ ಶಶಿಕಲಾಗೆ ಸುಪ್ರೀಂ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಶರಣಾಗಲು ಈಗಾಗಲೆ ಬೆಂಗಳೂರಿನತ್ತ ತೆರಳುತ್ತಿರುವ ಚಿನ್ನಮ್ಮ ಮಾರ್ಗಮಧ್ಯೆ ಜಯಲಲಿತಾ ಸಮಾಧಿಗೆ ಮೂರು ಬಾರಿ ಆಕ್ರೋಶದಿಂದ ತಟ್ಟಿ 3 ಶಪಥ ಮಾಡಿದ್ದಾರೆ.
ಆ ಮೂರು ಶಪಥಗಳು ಇವು
ಶಪಥ 1 : ಅಮ್ಮ ನೀನು ಬೆಳಸಿರುವ ಪಕ್ಷವನ್ನು ಯಾವುದೇ ಕಾರಣದಿಂದ ಹೋಳಾಗಲು ಬಿಡುವುದಿಲ್ಲ
ಶಪಥ 2: ಅಮ್ಮ ನಿನಗೆ ದ್ರೋಹ ಮಾಡಿದವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ
ಶಪಥ 3: ಅಮ್ಮ ಮತ್ತೆ ಜೈಲಿನಿಂದ ವಾಪಸ್ ಬರುತ್ತೇನೆ, ಸಿಎಂ ಆಗೇಆಗುತ್ತೇನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.