‘ಯೋಧರ ಅವಹೇಳನ’ ಪಠ್ಯ ರದ್ದು ಬೇಡ: ಸಾಹಿತಿ ಸಾರಾ ಅಬೂಬಕ್ಕರ್

Published : Aug 20, 2017, 04:58 PM ISTUpdated : Apr 11, 2018, 01:04 PM IST
‘ಯೋಧರ ಅವಹೇಳನ’ ಪಠ್ಯ ರದ್ದು ಬೇಡ: ಸಾಹಿತಿ ಸಾರಾ ಅಬೂಬಕ್ಕರ್

ಸಾರಾಂಶ

ಮಂಗಳೂರು ವಿಶ್ವವಿದ್ಯಾಲಯದ ಬಿಸಿಎ ಮೊದಲ ಸೆಮಿಸ್ಟರ್ ಕನ್ನಡ ಪುಸ್ತಕದಲ್ಲಿರುವ ‘ಯುದ್ಧ ದು ಉದ್ಯಮ’ ಪಾಠವನ್ನು ಹಾಗೇಯೇ ಉಳಿಸಿಕೊಳ್ಳಬೇಕು, ರದ್ದುಗೊಳಿಸಬಾರದು ಎಂದು ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ಒತ್ತಾಯಿಸಿದ್ದಾರೆ.

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಬಿಸಿಎ ಮೊದಲ ಸೆಮಿಸ್ಟರ್ ಕನ್ನಡ ಪುಸ್ತಕದಲ್ಲಿರುವ ‘ಯುದ್ಧ ದು ಉದ್ಯಮ’ ಪಾಠವನ್ನು ಹಾಗೇಯೇ ಉಳಿಸಿಕೊಳ್ಳಬೇಕು, ರದ್ದುಗೊಳಿಸಬಾರದು ಎಂದು ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ಒತ್ತಾಯಿಸಿದ್ದಾರೆ.

ಅಭಿರುಚಿ ಪ್ರಕಾಶನ ಹೊರತಂದಿರುವ, ಸಿನೆಮಾ ನಿರ್ದೇಶಕ ಸುಧೀರ್ ಅತ್ತಾವರ್ ಬರೆದ ‘ಬಕಾವಲಿಯ ಹೂ’ ನಾಟಕ ಕೃತಿಯನ್ನು ನಗರದಲ್ಲಿ ಶನಿವಾರ ಬಿಡುಗೊಳಿಸಿ ಮಾತನಾಡಿ, ಸೈನಿಕರು ಒಳ್ಳೆಯವರೇ, ಆದರೆ ಅವರು ತಪ್ಪನ್ನೇ ಮಾಡುವುದಿಲ್ಲ ನ್ನುವುದು ಸರಿಯಲ್ಲ, ಅವರೂ ತಪ್ಪು ಮಾಡಬಹುದು. ಸೈನಿಕರಿಂದ ತೊಂದರೆ ಆಗಿದ್ದರಿಂದಲೇ ವರ್ಷಾನುಗಟ್ಟಲೆ ಪ್ರತಿಭಟನೆಯೂ ನಡೆದಿದೆ. ಅದರರ್ಥ ಅವರು ತಪ್ಪು ಮಾಡಿದ್ದಾರೆ ಎಂದೇ ಅಲ್ಲವೇ? ಪಾಠವನ್ನು ತೆಗೆಯಬೇಕು ಎನ್ನುವುದು ಎಷ್ಟು ಔಚಿತ್ಯವಾದುದು? ಅದನ್ನು ಹಾಗೆಯೇ ಉಳಿಸಿಕೋಂಡು, ಸರಿಯಾಗಿ ಓದಿ ಅರ್ಥ ಮಾಡಿಕೊಲ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

₹1.50 ಲಕ್ಷದತ್ತ ಚಿನ್ನದರ ನಾಗಾಲೋಟ!
ಲವರ್ ಜೊತೆ ಸೇರಿ ಪತಿ ಹತ್ಯೆಗೈದು ದೇಹದ ಒಂದೊಂದು ಪೀಸ್ ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ