ಸಹಾರ ಹಗರಣ: ಅಂಬೆ ವ್ಯಾಲಿಯನ್ನು ಸೆಬಿ ಸುಪರ್ದಿಗೆ ನೀಡುವಂತೆ ಸುಪ್ರೀಂ ಸೂಚನೆ

Published : Feb 06, 2017, 01:39 PM ISTUpdated : Apr 11, 2018, 12:57 PM IST
ಸಹಾರ ಹಗರಣ: ಅಂಬೆ ವ್ಯಾಲಿಯನ್ನು ಸೆಬಿ ಸುಪರ್ದಿಗೆ ನೀಡುವಂತೆ ಸುಪ್ರೀಂ ಸೂಚನೆ

ಸಾರಾಂಶ

ಸಹಾರ ಕಂಪನಿಯು ಪುಣೆಯಲ್ಲಿರುವ ಅಂಬೆ ವ್ಯಾಲಿ ರೆಸಾರ್ಟನ್ನು ಸೆಬಿಯ ಸುಪರ್ದಿಗೆ ನೀಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ನವದೆಹಲಿ (ಫೆ.06): ಸಹಾರ ಕಂಪನಿಯು ಪುಣೆಯಲ್ಲಿರುವ ಅಂಬೆ ವ್ಯಾಲಿ ರೆಸಾರ್ಟನ್ನು ಸೆಬಿಯ ಸುಪರ್ದಿಗೆ ನೀಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಸಹಾರ ಸಮೂಹವು ಸೆಬಿಗೆ ರೂ. 14,779 ಕೋಟಿ ಹಣ ಪಾವತಿಸುವುದು ಬಾಕಿಯಿದೆ. ಈಗಾಗಲೇ 11 ಕೋಟಿಗಳನ್ನು ಪಾವತಿಸಿಯಾಗಿದೆ. ಬಾಕಿ ಬರಬೇಕಾಗಿರುವ ಹಣಕ್ಕೆ ಸುಪ್ರೀಂಕೋರ್ಟ್ ಅಂಬೆ ವ್ಯಾಲಿಯನ್ನು ಸೆಬಿಯ ಸುಪರ್ದಿಗೆ ನೀಡುವಂತೆ ಆದೇಶಿಸಿದೆ. ಜೊತೆಗೆ ಸಾರ್ವಜನಿಕ ಹರಾಜಿಗಿಡಲು ಫೆ. 20 ರೊಳಗೆ ಆಸ್ತಿಯ ವಿವರಗಳನ್ನು ನೀಡುವಂತೆ ಸೂಚಿಸಿದೆ.  

ಮುಂದಿನ ವಿಚಾರನೆಯನ್ನು ಫೆ. 20 ಕ್ಕೆ ನಿಗದಿಗೊಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ, ವಿವಿಐಪಿಗೆ ಐದು ಹೆಲಿಪ್ಯಾಡ್ ವ್ಯವಸ್ಥೆ!
ಲಿಯೋನಲ್ ಮೆಸ್ಸಿಗೆ ಪಾಸ್ ವೈಡ್ ಪಾಸ್ ಕೊಟ್ಟು ವೈರಲ್ ಆದ ಸಿಎಂ ರೇವಂತ್ ರೆಡ್ಡಿ