ಉರಿ ದಾಳಿ ಬಗ್ಗೆ ಮೊದಲೇ ಪೊಲೀಸರಿಗೆ ತಿಳಿಸಿದ್ದೆ: ಆರ್ಟಿಐ ಕಾರ್ಯಕರ್ತ ಬಿಚ್ಚಿಟ್ಟ ಬೆಚ್ಚಿ ಬೀಳಿಸುವ ಸತ್ಯ

Published : Sep 24, 2016, 09:36 AM ISTUpdated : Apr 11, 2018, 01:08 PM IST
ಉರಿ ದಾಳಿ ಬಗ್ಗೆ ಮೊದಲೇ ಪೊಲೀಸರಿಗೆ ತಿಳಿಸಿದ್ದೆ: ಆರ್ಟಿಐ ಕಾರ್ಯಕರ್ತ ಬಿಚ್ಚಿಟ್ಟ ಬೆಚ್ಚಿ ಬೀಳಿಸುವ ಸತ್ಯ

ಸಾರಾಂಶ

ಸೆಪ್ಟೆಂಬರ್ 5ರಂದೇ ಓಮನ್ನಿನ ಮಹಿಳೆಯೊಬ್ಬರು ದಾಳಿ ಬಗ್ಗೆ ನನಗೆ ವಾಟ್ಸಾಪ್ ಮೂಲಕ ಸಂದೇಶ ರವಾನಿಸಿದ್ದರು.

ಶ್ರೀನಗರ(ಸೆ.24): ಜಮ್ಮು-ಕಾಶ್ಮೀರದ ಉರಿ ಪ್ರದೇಶದಲ್ಲಿ ಪಾಕಿಸ್ತಾನದ ಉಗ್ರರು ನಡೆಸಿದ ದಾಳಿಯಲ್ಲಿ 18 ಯೋಧರು ವೀರಮರಣವನ್ನಪ್ಪಿದರು. ವಿಶ್ವಾದ್ಯಂತ ದಾಳಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ, ಇಂತಹ ಭೀಕರ ದಾಳಿ ಬಗ್ಗೆ ಭಾರತದ ಗುಪ್ತಚರ ಸಂಸ್ಥೆ ಮಾಹಿತಿ ಸಿಕ್ಕಿರಲಿಲ್ಲವಾ ಎಂಬ ಪ್ರಶ್ನೆಗಳು ಕಾಡುತ್ತಿರುವ ಬೆನ್ನಲ್ಲೇ ಆರ್`ಟಿಐ ಕಾರ್ಯಕರ್ತನೊಬ್ಬ ಉರಿ ದಾಳಿ ಬಗ್ಗೆ ಮೊದಲೇ ಪೊಲೀಸರು ಮತ್ತು ಎಸ್`ಟಿಎಫ್`ಗೆ ತಿಳಿಸಿದ್ದೇ ಎಂದು ಹೇಳಿಕೊಂಡಿದ್ದಾನೆ.

ಡ್ಯಾನಿಶ್ ಖಾನ್ ಎಂಬ ಆರ್`ಟಿಐ ಕಾರ್ಯಕರ್ತ ಸಿಎನ್`ಎನ್ ಐಬಿಎನ್ ಜೊತೆ ಈ ಮಾಹಿತಿ ಹಂಚಿಕೊಂಡಿದ್ಧಾನೆ. ಸೆಪ್ಟೆಂಬರ್ 5ರಂದೇ ಓಮನ್ನಿನ ಮಹಿಳೆಯೊಬ್ಬರು ದಾಳಿ ಬಗ್ಗೆ ನನಗೆ ವಾಟ್ಸಾಪ್ ಮೂಲಕ ಸಂದೇಶ ರವಾನಿಸಿದ್ದರು.ಬಳಿಕ ನಾನು ರಾಂಪುರ ಪೊಲೀಸರು ಮತ್ತು ಎಸ್`ಟಿಎಫ್`ಗೆ ತಿಳಿಸಿದ್ದೆ ಎಂದು ಹೇಳಿದ್ದಾನೆ.

 

 

     

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಜಾನ್‌ ಚರ್ಚೆ ವೇಳೆ ದೀಪಾವಳಿ ಪಟಾಕಿ ವಿಚಾರ ಎತ್ತಿದ ಖಂಡ್ರೆ ಕೈ-ಬಿಜೆಪಿ ನಡುವೆ ಗದ್ದಲ
ಶಿವಾನಂದ ಮಠದ ಸರಸ್ವತಿ ಸ್ವಾಮಿಯ ಕಾಮ ಪುರಾಣ; ಬೆತ್ತಲೆಯಾಗಿ ಎಣ್ಣೆ ಮಸಾಜ್ ಮಾಡಿಸ್ಕೊಂಡ!