
ಬೆಂಗಳೂರು(ಫೆ.10): ಫರ್ನಿಚರ್ ಅಂಗಡಿಯಲ್ಲಿ ಕುಡಿದ ಕೆಲ ಪುಡಿ ರೌಡಿಗಳು ದಾಂಧಲೆ ನಡೆಸಿದ ಘಟನೆ ಬೆಂಗಳೂರಿನ ಮಾರತ್ ಹಯಳ್ಳಿಯಲ್ಲಿ ನಡೆದಿದೆ. ಮಾರತ್ಹಳ್ಳಿ ಬಳಿ ಓಆರ್ ಆರ್ ಫರ್ನಿಚರ್ ಅಂಗಡಿಯಲ್ಲಿ ಕುಡಿದ ಅಮಲಿನಲ್ಲಿ ನುಗ್ಗಿದ ಕೆಲ ರೌಡಿಗಳು ಹೊಡೆದಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಫರ್ನಿಚರ್ ಅಂಗಡಿಯ ಸಿಬ್ಬಂದಿ ಅವರನ್ನು ಬಿಡಿಸಲು ಬಂದಿದ್ದರಿಂದ ಅವರಿಗೂ ಹೊಡೆತಗಳು ಬಿದ್ದಿದೆ. ಇನ್ನು ಕೆ ಎ 01 ಹೆಚ್ ಕೆ 2531 ಎಂಬ ವಾಹನದಲ್ಲಿ ಬಂದಿದ್ದ ಇವರು ಅಲ್ಲಿದ್ದ ಕೆಲ ಫರ್ನಿಚರ್ಗಳನ್ನು ಹಾಳುಗೆಡವಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.