ಪ್ರೆಸ್’ಕ್ಲಬ್’ನಲ್ಲಿ ಪತ್ರಕರ್ತರ ಮುಂದೆ ವಿಷ ಸೇವಿಸಿದ ರೌಡಿಶೀಟರ್ ನಾಗ; ಆತ್ಮಹತ್ಯೆ ಯತ್ನದ ಹಿಂದಿದ್ದಾರಾ ಪ್ರಭಾವಿ ರಾಜಕಾರಣಿಗಳು?

Published : Apr 06, 2018, 02:11 PM ISTUpdated : Apr 14, 2018, 01:13 PM IST
ಪ್ರೆಸ್’ಕ್ಲಬ್’ನಲ್ಲಿ ಪತ್ರಕರ್ತರ ಮುಂದೆ ವಿಷ ಸೇವಿಸಿದ ರೌಡಿಶೀಟರ್ ನಾಗ; ಆತ್ಮಹತ್ಯೆ ಯತ್ನದ ಹಿಂದಿದ್ದಾರಾ ಪ್ರಭಾವಿ ರಾಜಕಾರಣಿಗಳು?

ಸಾರಾಂಶ

ಪ್ರೆಸ್’ಕ್ಲಬ್  ಸುದ್ದಿಗೋಷ್ಠಿಯಲ್ಲಿ  ರೌಡಿಶೀಟರ್​ ನಾಗ ವಿಷ ಕುಡಿದಿದ್ದಾನೆ.  ದಿನೇಶ್​ ಗುಂಡೂರಾವ್, ಜಾರ್ಜ್​ರಿಂದ ಮೋಸ ಆಗಿದೆ ಎಂದು ವಿಷ ಸೇವಿಸಿದ್ದಾರೆ.  ಕೂಡಲೇ  ನಾಗರನ್ನು  ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಬೆಂಗಳೂರು (ಏ. 06):  ಪ್ರೆಸ್’ಕ್ಲಬ್  ಸುದ್ದಿಗೋಷ್ಠಿಯಲ್ಲಿ  ರೌಡಿಶೀಟರ್​ ನಾಗ ವಿಷ ಕುಡಿದಿದ್ದಾನೆ.  ದಿನೇಶ್​ ಗುಂಡೂರಾವ್, ಜಾರ್ಜ್​ರಿಂದ ಮೋಸ ಆಗಿದೆ ಎಂದು ವಿಷ ಸೇವಿಸಿದ್ದಾರೆ.  ಕೂಡಲೇ  ನಾಗರನ್ನು  ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ನನ್ನ ಸಾವಿಗೆ ದಿನೇಶ್ ಗುಂಡೂರಾವ್, ಜಾರ್ಜ್ ಕಾರಣ. ಅವರ ಕಿರುಕುಳದಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತ್ರಕರ್ತರ ಎದುರೇ ವಿಷ ಸೇವಿಸಿದ್ದಾನೆ. ಕೂಡಲೇ ಅಲ್ಲಿದ್ದವರೆಲ್ಲಾ ಸೇರಿ ಬೌರಿಂಗ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. 

ಆಸ್ತಿ ವಿಚಾರದಲ್ಲಿ  ಕುಟುಂಬಕ್ಕೆ ಪ್ರಾಣ ಬೆದರಿಕೆ ಆರೋಪದ ಮೇಲೆ ಇತ್ತೀಚಿಗೆ  ಬಂಧನಕ್ಕೊಳಗಾಗಿದ್ದ.  ಜಾಮೀನಿನ ಮೇಲೆ ಹೊರಬಂದು ಸುದ್ದಿಗೋಷ್ಠಿ ನಡೆಸುತ್ತಿದ್ದ . ಈ ವೇಳೆ  ವಿಷ ಸೇವಿಸಿದ್ದಾನೆ. ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬಾಹ್ಯಾಕಾಶದಿಂದ ಬ್ರಾಡ್‌ಬ್ಯಾಂಡ್ ಸಂಪರ್ಕ: ನಭಕ್ಕೆ ಚಿಮ್ಮಿದ LVM3 M6
ಬ್ಯಾಕ್ ಟು ಬ್ಯಾಕ್ ಎರಡೆರಡು ಬೊಗಳೆ ಬಿಟ್ಟು ನಗೆಪಾಟಲಿಗೀಡಾದ ಪಾಕಿಸ್ತಾನದ ಆಸೀಂ ಮುನೀರ್