
ನಿನ್ನೆ ಜೈಪುರದಲ್ಲೊಂದು ಅಪರೂಪದ ಅಪಘಾತ ಸಂಭವಿಸಿದೆ. ಅದು ವಾಹನಗಳ ನಡುವೆಯಲ್ಲ, ಬದಲಾಗಿ ಒಂದು ಕಾರು ಹಾಗೂ ಕುದುರೆ ನಡುವೆ ನಡೆದ ಅಪಘಾತ!
ಕುದುರೆಯೊಂದು ಕಾರನ್ನು ಗುದ್ದಿದ್ದು, ಮುಂದಿನ ಗಾಜನ್ನು ಒಡೆದು ಒಳನುಗ್ಗಿದೆ. ಘಟನಾ ಸ್ಥಳದಲ್ಲಿ ಸೇರಿದ ಜನರಿಗೆ ಏನು ಮಾಡಬೇಕೆಂದು ತೋಚದೆ ಪರದಾಡಿದ್ದಾರೆ. ಬಳಿಕ ತ್ರಾಸಪಟ್ಟು ಕುದುರೆ ಹಾಗೂ ಕಾರಿನ ಚಾಲಕನನ್ನು ರಕ್ಷಿಸಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.
ಚಿತ್ರ:ಏಎನ್'ಐ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.