ಹೇಸಿಗೆ ಆದ ಕಾರಣ ಈ ರೀತಿ ತೀರ್ಪು ಬಂದಿದೆ

Published : Jan 02, 2017, 07:15 AM ISTUpdated : Apr 11, 2018, 01:02 PM IST
ಹೇಸಿಗೆ ಆದ ಕಾರಣ ಈ ರೀತಿ ತೀರ್ಪು ಬಂದಿದೆ

ಸಾರಾಂಶ

ಜನಪ್ರತಿನಿಧಿ ಕಾಯ್ದೆ ಪ್ರಕಾರ ಜಾತಿ ಆಧಾರದಲ್ಲಿ ಮತ ಕೇಳುವುದು ಕಾನೂನು ರೀತಿ ಅಪರಾಧ.

ಬೆಂಗಳೂರು(ಜ.02): ತೀರಾ ಹೇಸಿಗೆ ಆದ ಕಾರಣ ಸುಪ್ರೀಂ ಕೋಟ್೯ ಈ ರೀತಿ ತೀಪು೯ ನೀಡಿದೆ. ಸುಂಪ್ರೀಂ‌ಕೋರ್ಟ್ ಆದೇಶ ಸ್ವಾಗತಾಹ೯ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದ್ದಾರೆ. ಜಾತಿ ಧಮ೯ದ ಆಧಾರದಲ್ಲಿ ಮತ ಕೇಳಬಾರದು ಎಂದು ಸುಪ್ರೀಂಕೋರ್ಟ್ ತೀಪು೯‌ ನೀಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಜನಪ್ರತಿನಿಧಿ ಕಾಯ್ದೆ ಪ್ರಕಾರ ಜಾತಿ ಆಧಾರದಲ್ಲಿ ಮತ ಕೇಳುವುದು ಕಾನೂನು ರೀತಿ ಅಪರಾಧ. ಸುಪ್ರೀಂ‌ಕೋರ್ಟ್ ಆದೇಶ ಸ್ವಾಗತಾಹ೯. ಜಾತಿ ಅನ್ನೋದು ಒಂದು ಅಫೀಮು. ಇದನ್ನ ಮನುಷ್ಯ ಸೇವನೆ ಮಾಡಿದಾಗ ಸಮತೋಲನ ಕಳೆದುಕೊಳ್ಳುತ್ತಾನೆ. ಜನಜಾಗೃತಿನೇ ಇದಕ್ಕೆ ಮದ್ದು. ವಂಚಕರೇ ಬೇರೆ ಬೇರೆ ವೇಷ ಧರಿಸಿ ಅಧಿಕಾರಕ್ಕೆ ಬತಾ೯ರೆ. ಯೋಗ್ಯರು ಬರೋದಿಲ್ಲ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!