
ನವದೆಹಲಿ(ಆ.14): 2018-19ನೇ ಸಾಲಿನ ರಾಷ್ಟ್ರಪ್ರಶಸ್ತಿ ಪದಕ ಘೋಷಿಸಲಾಗಿದ್ದು, ಅಗ್ನಶಾಮಕ ದಳ ಮತ್ತು ಹೋಂ ಗಾರ್ಡ್ಸ್ ಇಲಾಖೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದವರಿಗೆ ಪದಕ ಘೋಷಣೆ ಮಾಡಲಾಗಿದೆ.
ಅಗ್ನಿಶಾಮಕ ದಳ ಮತ್ತು ಹೋಂ ಗಾರ್ಡ್ಸ್ ನಲ್ಲಿ ಕರ್ನಾಟಕದ ಒಟ್ಟು 9 ಅಧಿಕಾರಿಗಳು ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಗ್ನಿಶಾಮಕ ದಳ ಇಲಾಖೆಯಲ್ಲಿ ರಾಷ್ಟ್ರಪ್ರಶಸ್ತಿಗೆ ಭಾಜನರಾದ ಕರ್ನಾಟಕದ ಅಧಿಕಾರಿಗಳು:
1. ನಂಜೇಗೌಡ ರಂಗಪಗಪ
2. ತಿಪ್ಪಣ್ಣ ವಿಠೋಭಾ
ಇದನ್ನೂ ಓದಿ | ಗೌರಿ ಹತ್ಯೆ ಪ್ರಕರಣ ಭೇದಿಸಿದ ಕನ್ನಡಿಗ IPS ಅಧಿಕಾರಿಗೆ ಕೇಂದ್ರ ಸರ್ಕಾರದಿಂದ ಪದಕ ಘೋಷಣೆ
ಹೋಂ ಗಾರ್ಡ್ಸ್ ತ್ತು ಸಿವಿಲ್ ಡಿಫೆನ್ಸ್ ಇಲಾಖೆಯಲ್ಲಿ ರಾಷ್ಟ್ರಪ್ರಶಸ್ತಿಗೆ ಭಾಜನರಾದ ಕರ್ನಾಟಕದ ಅಧಿಕಾರಿಗಳು:
1.ಕೆ.ಪಿ ನಾಗೇಶ್
1. ಕೆ. ರಾಜೇಶ್ವರಿ
2. ಬಾಬಾಸಾಹೇಬ್ ಸಿದ್ಲಪ್ಪಾ ಕಾಂಬ್ಳೆ
3. ಹೆಚ್. ರಂಗಸ್ವಾಮಿ ಪ್ರದೀಪ್ ಕುಮಾರ್
4. ಎನ್ ಮಲ್ಲಿಕಾರ್ಜುನ್
5. ನಾಡೋಜ ಮಹೇಶ್ ಜೋಷಿ
6. ಗೌತಮ್ ಹೆಚ್.ಜಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.