ನಲಪಾಡ್ ಹೊಗಳಿ ಅಟ್ಟಕ್ಕೇರಿಸಿದ್ದ ರೈ ಇಂದು ಹೇಳಿದ್ದೇನು..?

Published : Feb 26, 2018, 11:56 AM ISTUpdated : Apr 11, 2018, 12:47 PM IST
ನಲಪಾಡ್  ಹೊಗಳಿ  ಅಟ್ಟಕ್ಕೇರಿಸಿದ್ದ ರೈ ಇಂದು ಹೇಳಿದ್ದೇನು..?

ಸಾರಾಂಶ

ನಲಪಾಡ್ ಪ್ರಕರಣದಲ್ಲಿ ನಿಜಕ್ಕೂ ಮುಜುಗರವಾಗಿದೆ. ಎಲ್ಲಾ ಪಂಥದವರು ಒಂದೇ ಕಡೇ ಸೇರಿದ್ದು ಒಳ್ಳೆಯದು ಎಂದು ಕೂಡ ತಾವು ಹೇಳಿದ್ದು, ಆತ ಒಳ್ಳೆಯ ಹುಡುಗ ಎಂದಿದ್ದೆ ಎಂದು ಹಿರಿಯ ನಟ ಪ್ರಕಾಶ್ ರೈ ನಲಪಾಡ್ ಬಗ್ಗೆ ಈಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು : ನಲಪಾಡ್ ಪ್ರಕರಣದಲ್ಲಿ ನಿಜಕ್ಕೂ ಮುಜುಗರವಾಗಿದೆ. ಎಲ್ಲಾ ಪಂಥದವರು ಒಂದೇ ಕಡೇ ಸೇರಿದ್ದು ಒಳ್ಳೆಯದು ಎಂದು ಕೂಡ ತಾವು ಹೇಳಿದ್ದು, ಆತ ಒಳ್ಳೆಯ ಹುಡುಗ ಎಂದಿದ್ದೆ ಎಂದು ಹಿರಿಯ ನಟ ಪ್ರಕಾಶ್ ರೈ ನಲಪಾಡ್ ಬಗ್ಗೆ ಈಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಆತ ಅಂದು ವೇದಿಕೆಯಲ್ಲಿ ಒಂದೊಳ್ಳೆಯ ಕೆಲಸ ಮಾಡಿದ್ದ, ಆದರೆ ಆತ ಅಷ್ಟು ಕ್ರೂರಿ ಎಂದು ಗೊತ್ತಿರಲಿಲ್ಲ. ಇನ್ನುಮುಂದೆ ಆಲೋಚನೆ ಮಾಡಿ ಮಾತನಾಡಬೇಕಾದ ಪರಿಸ್ಥಿತಿ ಇದೆ. ನಲಪಾಡ್ ಹ್ಯಾರಿಸ್’ನಿಂದ ವಿದ್ವತ್ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ತಾವು ಖಂಡಿಸುವುದಾಗಿ ರೈ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?
ಆರ್‌ಒ ಪ್ಲ್ಯಾಂಟ್‌ಗಳ ನಿರ್ವಹಣೆಯೇ ಸರ್ಕಾರಕ್ಕೆ ಸವಾಲು: ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?