ಮಂಗಳೂರು ಪಬ್ ದಾಳಿ: ಆರೋಪಿಗಳ ಖುಲಾಸೆ ಸರಿನಾ? ಕಾಂಗ್ರೆಸ್ಸನ್ನು ಪ್ರಶ್ನೆ ಮಾಡಿ ಎಂದ ಪ್ರಕಾಶ್ ರೈ

Published : Mar 14, 2018, 12:21 PM ISTUpdated : Apr 11, 2018, 01:10 PM IST
ಮಂಗಳೂರು ಪಬ್ ದಾಳಿ: ಆರೋಪಿಗಳ ಖುಲಾಸೆ ಸರಿನಾ? ಕಾಂಗ್ರೆಸ್ಸನ್ನು ಪ್ರಶ್ನೆ ಮಾಡಿ ಎಂದ ಪ್ರಕಾಶ್ ರೈ

ಸಾರಾಂಶ

ಪಬ್ ದಾಳಿ ಆರೋಪಿಗಳ ಖುಲಾಸೆಗೆ ಪ್ರಕಾಶ್ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಮಂಗಳೂರು (ಮಾ. 14):  ಪಬ್ ದಾಳಿ ಆರೋಪಿಗಳ ಖುಲಾಸೆಗೆ ಪ್ರಕಾಶ್ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಸಾಕ್ಷ್ಯಗಳಿದ್ದರೂ ನ್ಯಾಯಾಂಗ ವ್ಯವಸ್ಥೆ ಅವರನ್ನ ಖುಲಾಸೆ ಮಾಡಿದೆ ಆದ್ರೆ ಇದು ನಿಮಗೆ ಸರಿ ಅನಿಸುತ್ತಾ? ಹೆಣ್ಣು ಮಕ್ಕಳನ್ನು ಹೊಡೆದ ವೀಡಿಯೋ ಕೂಡ ಇದೆ. ವಿಡಿಯೋ ಜೊತೆಗೆ  ಮತ್ತೊಂದು ಸಾಕ್ಷ್ಯ ಬೇಕಾ? ಇಷ್ಟೆಲ್ಲಾ ಇದ್ದರೂ ಆರೋಪಿಗಳನ್ನು ಖುಲಾಸೆ ಮಾಡ್ತಾರೆ ಅಂದ್ರೆ ಏನ್ ಹೇಳೋದು?  ಹಲ್ಲೆ ಮಾಡಿದವರು  ಒಂದು ವರ್ಗಕ್ಕೆ ಸೇರಿದವರು. ಈಗ ಯಾಕೆ ಕಾಂಗ್ರೆಸ್ ಸರ್ಕಾರ ಪ್ರಶ್ನೆ ಮಾಡ್ತಿಲ್ಲ? ಈ ಚುನಾವಣೆಯಲ್ಲಿ ನಾವು ಕಾಂಗ್ರೆಸ್ಸನ್ನ ಪ್ರಶ್ನೆ ಮಾಡಬೇಕಿದೆ.  ಪಬ್ ದಾಳಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರಶ್ನೆ ಮಾಡಿ ಎಂದಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌