ಅಂಬುಲೆನ್ಸ್'ನಲ್ಲಿ ಕುರಿ ಕಳವಿಗೆ ಯತ್ನ

Published : Oct 13, 2017, 10:34 PM ISTUpdated : Apr 11, 2018, 01:11 PM IST
ಅಂಬುಲೆನ್ಸ್'ನಲ್ಲಿ ಕುರಿ ಕಳವಿಗೆ ಯತ್ನ

ಸಾರಾಂಶ

ಚಾಲಕ ಅಲ್ಲಾಭಕ್ಷ್, ಶೇಖರ್ ನಾಯ್ಕ ಬಂಧಿತರು.ಹಗರಿಬೊಮ್ಮನ ಹಳ್ಳಿಯ ಸಿಪಿಐ ಕಾಶೀನಾಥ್ ಹೆದ್ದಾರಿಯಲ್ಲಿ ವಾಹನಗಳ ಪರಿಶೀಲನೆ ಮಾಡುತ್ತಿರುವ ವೇಳೆ  ಬಂಧಿಸಲಾಗಿದೆ.

ಬಳ್ಳಾರಿ(ಅ.13): ಕಳ್ಳರು ಜಾನುವಾರುಗಳನ್ನು ಕಳ್ಳತನ ಮಾಡಲು ಸಾಮಾನ್ಯವಾಗಿ ಲಾರಿ, ಟೆಂಪೋಗಳನ್ನ ಬಳಸೋದನ್ನು ಕೇಳಿರುತ್ತೇವೆ. ಆದರೆ  ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಅಂಬುಲೆನ್ಸ್'ನಲ್ಲಿ ಕುರಿಗಳ ಕಳ್ಳತನ ಮಾಡಲು  ಯತ್ನಿಸಿ ಪೊಲೀಸರ ಅತಿಥಿಗಳಾಗಿದ್ದಾರೆ .

ಚಾಲಕ ಅಲ್ಲಾಭಕ್ಷ್, ಶೇಖರ್ ನಾಯ್ಕ ಬಂಧಿತರು.ಹಗರಿಬೊಮ್ಮನ ಹಳ್ಳಿಯ ಸಿಪಿಐ ಕಾಶೀನಾಥ್ ಹೆದ್ದಾರಿಯಲ್ಲಿ ವಾಹನಗಳ ಪರಿಶೀಲನೆ ಮಾಡುತ್ತಿರುವ ವೇಳೆ  ಬಂಧಿಸಲಾಗಿದೆ. ಹಡಗಲಿ ಮತ್ತು ಬೊಮ್ಮನ'ಹಳ್ಳಿಯಲ್ಲಿ ಕುರಿ ಕಳವು ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಘಟನೆಯಲ್ಲಿ ಇನ್ನು ಇಬ್ಬರು ಭಾಗಿಯಾಗಿದ್ದು, ಇವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

( ಸಾಂದರ್ಭಿಕ ಚಿತ್ರ )

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸ ವರ್ಷದ ಆರಂಭದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ರೆಡ್ಮಿ ಮಾಸ್ಟರ್‌ ಪಿಕ್ಸೆಲ್‌ ಫೋನ್‌, ಬೆಲೆ ಎಷ್ಟು ಕಡಿಮೆ ಗೊತ್ತಾ?
ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!