
ನವದೆಹಲಿ: ಐಐಟಿ ವಿದ್ಯಾರ್ಥಿ ಕೋರಿಕೆಯ ಮೇರೆಗೆ ಪ್ರಧಾನಿ ಮೋದಿಯವರು ಆತನಿಗೆ ಚಿನ್ನ ದ ಬಣ್ಣದ ಹಾರ ಉಡುಗೊರೆ ನೀಡಿದ ಅಚ್ಚರಿಯ ಘಟನೆ ನಡೆದಿದೆ.
ಧನಬಾದ್ ಐಐಟಿ ಯ ಮೆಕ್ಯಾನಿಕಲ್ ಎಂಜಿ ನಿಯ ರಿಂಗ್ ವಿದ್ಯಾರ್ಥಿ ರಬೀಶ್ಕುಮಾರ್, ಪಂಚಾಯತ್ರಾಜ್ ದಿನದಂದು ಮೋದಿ ಮಧ್ಯಪ್ರದೇಶದ ಮಂಡಲಾದಲ್ಲಿ ನಡೆದಿದ್ದ ರ್ಯಾಲಿ ಉದ್ದೇಶಿಸಿ ಮಾಡಿದ ಭಾಷಣ ಮೆಚ್ಚಿ ಟ್ವೀಟ್ ಮಾಡಿದ್ದರು.
ಜೊತೆಗೆ ಅಂದು ತಾವು ಧರಿಸಿದ್ದ ಚಿನ್ನದ ಬಣ್ಣದ ಹಾರ ನನಗೆ ನೀಡಿ ಎಂದು ಕೋರಿದ್ದರು. ಈ ಕೋರಿಕೆ ಮನ್ನಿಸಿರುವ ಮೋದಿ, ರಬೀಶ್ಗೆ ಹಾರ ರವಾನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.