ಸಿಎಂ ಟ್ವೀಟ್’ಗೆ ವ್ಯಂಗ್ಯ :ಭ್ರಷ್ಟಾಚಾರದ ರಾಜ್ಯಕ್ಕೆ ಸ್ವಾಗತ ಎನ್ನಿ ಎಂದ ಪ್ರತಾಪ್ ಸಿಂಹ

Published : Feb 04, 2018, 12:59 PM ISTUpdated : Apr 11, 2018, 12:46 PM IST
ಸಿಎಂ ಟ್ವೀಟ್’ಗೆ ವ್ಯಂಗ್ಯ :ಭ್ರಷ್ಟಾಚಾರದ ರಾಜ್ಯಕ್ಕೆ ಸ್ವಾಗತ ಎನ್ನಿ ಎಂದ ಪ್ರತಾಪ್ ಸಿಂಹ

ಸಾರಾಂಶ

ಪ್ರಧಾನಿಗೆ ಸ್ವಾಗತ ಕೋರಿ ಸಿಎಂ ಮಾಡಿದ ಟ್ವೀಟ್​ಗೆ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.

ಬೆಂಗಳೂರು : ಪ್ರಧಾನಿಗೆ ಸ್ವಾಗತ ಕೋರಿ ಸಿಎಂ ಮಾಡಿದ ಟ್ವೀಟ್​ಗೆ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.

ಟ್ವಿಟ್ ಸಂಬಂಧ ವ್ಯಂಗ್ಯವಾಡಿದ ಅವರು ನಂ.1 ರಾಜ್ಯಕ್ಕೆ ಸ್ವಾಗತ ಎನ್ನುವ ಬದಲು, ಭ್ರಷ್ಟಾಚಾರದಲ್ಲಿ ನಂ. 1 ರಾಜ್ಯಕ್ಕೆ ಸ್ವಾಗತ ಎಂದು ಹೇಳಿ ಎನ್ನುವ ಮೂಲಕ ಲೇವಡಿ ಮಾಡಿದ್ದಾರೆ.

 ‘3.500 ರೈತರು ಆತ್ಮಹತ್ಯೆ ಮಾಡಿಕೊಂಡ ರಾಜ್ಯಕ್ಕೆ ಸ್ವಾಗತ’ ಎಂದು ಹೇಳಿ  ಎಂದುಸಿಎಂ ಮಾಡಿರುವ ಟ್ವೀಟ್ ಸಂಬಂಧ ವ್ಯಂಗ್ಯವಾಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಹೊಸ 600 ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಶೀಘ್ರವೇ ಆರಂಭ: ಗೃಹ ಸಚಿವ ಪರಮೇಶ್ವರ್‌
ಕನ್ನಡ ಭಾಷೆ ಕಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ