ಕಾಡು ಬಿಟ್ಟು ನಾಡಿಗೆ ನುಗ್ಗಿದ ಗಜಪಡೆ : ವಿವಿಧೆಡೆ ದಾಂಧಲೆ

Published : Dec 08, 2017, 11:24 AM ISTUpdated : Apr 11, 2018, 01:00 PM IST
ಕಾಡು ಬಿಟ್ಟು ನಾಡಿಗೆ ನುಗ್ಗಿದ ಗಜಪಡೆ : ವಿವಿಧೆಡೆ ದಾಂಧಲೆ

ಸಾರಾಂಶ

ಚಿತ್ರದುರ್ಗದ ಬಳಿಕ ದಾವಣಗೆರೆಯಲ್ಲಿ ಕಾಡಾನೆಗಳ ರಾದ್ಧಾಂತ ಹೆಚ್ಚಾಗಿದೆ. ಇಲ್ಲಿನ ಅಶೋಕ್ ನಗರ ಕ್ಯಾಂಪ್​ಗೆ ನುಗ್ಗಿದ ಗಜಪಡೆಗಳಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ.

ದಾವಣಗೆರೆ(ಡಿ.8): ಚಿತ್ರದುರ್ಗದ ಬಳಿಕ ದಾವಣಗೆರೆಯಲ್ಲಿ ಕಾಡಾನೆಗಳ ರಾದ್ಧಾಂತ ಹೆಚ್ಚಾಗಿದೆ. ಇಲ್ಲಿನ ಅಶೋಕ್ ನಗರ ಕ್ಯಾಂಪ್​ಗೆ ನುಗ್ಗಿದ ಗಜಪಡೆಗಳಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ.

ಕ್ಯಾಂಪ್’ಗೆ ನುಗ್ಗಿದ ಕಾಡಾನೆಗಳು ಒಂದು ಕರುವನ್ನು ಬಲಿ ಪಡೆದಿದ್ದು, ಹಲವು ಬೈಕ್ ಗಳನ್ನು ಜಖಂಗೊಳಿಸಿವೆ.  ಅಲ್ಲದೇ ಇಲ್ಲಿನ ತ್ಯಾವಣಿಗಿ ಪ್ರದೇಶದ  ಸುತ್ತಮುತ್ತಲ ಗ್ರಾಮಗಳಲ್ಲಿ ಭಯಭೀತ ವಾತವರಣ ನಿರ್ಮಾಣವಾಗಿದೆ.

ಆನೆಗಳ ಹಾವಳಿಯಿಂದ ಜನರು ಆತಂಕಗೊಂಡಿದ್ದಾರೆ.  ಸದ್ಯ ಕಾಡಾನೆಗಳು ನವಿಲೇಹಾಳ್ ಭಾಗದಲ್ಲಿ ಬೀಡುಬಿಟ್ಟಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲೈಂಗಿಕ ಕಿರುಕುಳದ ಆರೋಪದ ನಂತರ ವಿದ್ಯಾರ್ಥಿ ಸಾವು: 4ನೇ ಮಹಡಿಯಿಂದ ಕೆಳಗೆ ಹಾರಿರುವ ಶಂಕೆ
ಹೊಸ ವರ್ಷದ ರಾತ್ರಿ ಬೆಂಗಳೂರಲ್ಲಿ ಪ್ರಯಾಣಕ್ಕೆ ವಿಶೇಷ ಬಸ್‌ ವ್ಯವಸ್ಥೆ! ಎಲ್ಲಿಂದ? ಎಲ್ಲಿಗೆ?