#BigImpact ಕ್ಷೀರಭಾಗ್ಯಕ್ಕೆ ಕನ್ನ ಹಾಕಿದ ಮೂವರು ಆರೋಪಿಗಳ ಬಂಧನ

Published : Jan 21, 2017, 06:19 AM ISTUpdated : Apr 11, 2018, 12:56 PM IST
#BigImpact ಕ್ಷೀರಭಾಗ್ಯಕ್ಕೆ ಕನ್ನ ಹಾಕಿದ ಮೂವರು ಆರೋಪಿಗಳ ಬಂಧನ

ಸಾರಾಂಶ

ಸುವರ್ಣ ನ್ಯೂಸ್'ನ  ಕವರ್ ಸ್ಟೋರಿಯಲ್ಲಿ  ಖದೀಮರ ಕೃತ್ಯ ಬಯಲಾಗುತ್ತಿದಂತೆ ಬೆಳಗಾವಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳಗಾವಿ ಪೊಲೀಸ್ ಕಮಿಷನರ್  ಕೃಷ್ಣಭಟ್ , ಡಿಸಿಪಿ ಜಿ. ರಾಧಿಕಾ  ನಿರ್ದೇಶನದಂತೆ  ಸಿಸಿಐಬಿ ಇನ್ಸ್‌ಪೆಕ್ಟರ್ ಅಡಿವೇಶ್ ಬೂದಿಗೋಪ್ಪ ನೇತೃತ್ವದ ತಂಡ ದಾಳಿ ನಡೆಸಿ  ಮೂರು ಆರೋಪಿಗಳನ್ನು ಬಂಧಿಸಿದೆ.

ಬೆಂಗಳೂರು(ಜ.21): ರಾಜ್ಯ ಸರ್ಕಾರದ ಕ್ಷೀರಭಾಗ್ಯಕ್ಕೆ ಕನ್ನ ಹಾಕಿ ನುಂಗಿ ನೀರು ಕುಡಿಯುತ್ತಿದ್ದ  ಭ್ರಷ್ಟರು ಇದೀಗ ಕಂಬಿ ಎಣಿಸುತ್ತಿದ್ದಾರೆ.

ಸುವರ್ಣ ನ್ಯೂಸ್'ನ  ಕವರ್ ಸ್ಟೋರಿಯಲ್ಲಿ  ಖದೀಮರ ಕೃತ್ಯ ಬಯಲಾಗುತ್ತಿದಂತೆ ಬೆಳಗಾವಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳಗಾವಿ ಪೊಲೀಸ್ ಕಮಿಷನರ್  ಕೃಷ್ಣಭಟ್ , ಡಿಸಿಪಿ ಜಿ. ರಾಧಿಕಾ  ನಿರ್ದೇಶನದಂತೆ  ಸಿಸಿಐಬಿ ಇನ್ಸ್‌ಪೆಕ್ಟರ್ ಅಡಿವೇಶ್ ಬೂದಿಗೋಪ್ಪ ನೇತೃತ್ವದ ತಂಡ ದಾಳಿ ನಡೆಸಿ  ಮೂರು ಆರೋಪಿಗಳನ್ನು ಬಂಧಿಸಿದೆ.

ಹೀರೆಬಾಗೆವಾಡಿ ಗ್ರಾಮದ  ಪ್ರಮುಖ ಆರೋಪಿಗಳಾದ ಬಸು ವಾಲಿ , ನಾಗರಾಜ್ ವಾಲಿ  ಹಾಗೂ ದಂಧೆಯ ಕಿಂಗ್ ಪಿನ್ ಸಂಜು ಹಡಿಗಿನಾಳರನ್ನು ಬಂಧಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌