ನೀಲಿ ಉಪ್ಪಿನ  ಬಗ್ಗೆ ಆತಂಕ ಬೇಡ :ಯು.ಟಿ. ಖಾದರ್

Published : Nov 29, 2016, 03:05 PM ISTUpdated : Apr 11, 2018, 12:38 PM IST
ನೀಲಿ ಉಪ್ಪಿನ  ಬಗ್ಗೆ ಆತಂಕ ಬೇಡ :ಯು.ಟಿ. ಖಾದರ್

ಸಾರಾಂಶ

ಇದರಲ್ಲಿ ಆತಂಕ ಪಡುವ ವಿಚಾರವಿಲ್ಲ. ಕಬ್ಬಿಣಾಂಶ ಕೊರತೆಯಿಂದ ಜನ ಬಳಲುತ್ತಿದ್ದು, ಸರ್ಕಾರವೇ ಇಂಥ ಉಪ್ಪನ್ನು ಪೂರೈಸುತ್ತಿದೆ ೆಂದು ಸಚಿವ ಖಾದರ್ ಹೇಳಿದ್ದಾರೆ.

ಬೆಳಗಾವಿ: ರಾಜ್ಯಾದ್ಯಂತ ಉಪ್ಪು ಹಲವು ಬಣ್ಣಕ್ಕೆ ತಿರುಗುವ ವಿಚಾರವಾಗಿ ಜನರಲ್ಲಿ ಆತಂಕ ಮೂಡಿದೆ. ಇದೇ ಕಾರಣಕ್ಕೆ ಸುವರ್ಣ ನ್ಯೂಸ್ ಜನರ ಆತಂಕ ದೂರ ಮಾಡಲು ಮುಂದಾಯ್ತು.

ನೇರವಾಗಿ ಆಹಾರ ಹಾಗೂ ನಾಗರೀಕ ಸರಬರಾಜು ಇಲಾಖೆ ಸಚಿವರನ್ನು ಈ ಬಗ್ಗೆ  ಪ್ರಶ್ನಿಸಿದೆವು. ಬೆಳಗಾವಿಯಲ್ಲಿ ಈ ಬಗ್ಗೆ ಸಚಿವ ಯು.ಟಿ ಖಾದರ್ ಅವರನ್ನು ಸಂಪರ್ಕಿಸಿದಾಗ ಇದರಲ್ಲಿ ಆತಂಕ ಪಡುವ ವಿಚಾರವಿಲ್ಲ. ಕಬ್ಬಿಣಾಂಶ ಕೊರತೆಯಿಂದ ಜನ ಬಳಲುತ್ತಿದ್ದು, ಸರ್ಕಾರವೇ ಇಂಥ ಉಪ್ಪನ್ನು ಪೂರೈಸುತ್ತಿದೆ. ಅಲ್ಲದೇ ಉಪ್ಪು ಬಿಳಿ ಬಣ್ಣದಲ್ಲೇ ಇರಬೇಕು ಎಂದು ಎಲ್ಲಿಯೂ ಹೇಳಿಲ್ಲ. ಉಪ್ಪು ನೀಲಿ ಬಣ್ಣವಾಗುವ ಬಗ್ಗೆ ಜನರು ಆತಂಕ ಪಡಬೇಕಿಲ್ಲ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು