
ಉಡುಪಿ (ಜ.24): ಕೋಣಗಳಿಗೆ ಹೊಡೆಯುವುದಕ್ಕೆ ವಿರೋಧವಿದೆ ಎಂದಿರುವ ಉಡುಪಿ ಪೇಜಾವರ ಶ್ರೀಗಳು, ಹಿಂಸಾರಹಿತ ಕಂಬಳಕ್ಕಷ್ಟೇ ತನ್ನ ಬೆಂಬಲವೆಂದು ಹೇಳಿದ್ದಾರೆ.
ಯಾವ ಪ್ರಾಣಿಗೂ ಕ್ರೀಡೆಯಲ್ಲಿ ಹಿಂಸೆ ನೀಡಬಾರದು, ಮನುಷ್ಯರ ಓಟದ ಸ್ಪರ್ಧೆಯಲ್ಲಿ ಹೊಡೆಯುವುದಿಲ್ಲ, ಅದೇ ರೀತಿ ಕೋಣಗಳ ಓಟ ಇರಬೇಕು ಎಂದು ಅವರು ಹೇಳಿದ್ದಾರೆ.
ಜಲ್ಲಿಕಟ್ಟು ಕ್ರೀಡೆಯಲ್ಲಿನ ಹಿಂಸೆ ಕಂಬಳಕ್ಕೆ ಹೋಲಿಸಲಾಗದು ಎಂದಿರುವ ಪೇಜಾವರ ಶ್ರೀ, ಅಹಿಂಸಾತ್ಮ ಕಂಬಳ ನಡೆಸುವಂತೆ ಹೋರಾಟಗಾರರಿಗೆ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.