ಪೇಜಾವರ ಶ್ರೀಗಳು ಕಾಲು ‌ಜಾರಿ‌ ಬಿದ್ದು ಗಾಯ: ಗಾಯ ಲೆಕ್ಕಿಸದ ಪೂಜೆ-ಕಾರ್ಯದಲ್ಲಿ ತೊಡಗಿದ ಶ್ರೀಗಳು

Published : Jun 29, 2017, 08:47 AM ISTUpdated : Apr 11, 2018, 01:09 PM IST
ಪೇಜಾವರ ಶ್ರೀಗಳು ಕಾಲು ‌ಜಾರಿ‌ ಬಿದ್ದು ಗಾಯ: ಗಾಯ ಲೆಕ್ಕಿಸದ ಪೂಜೆ-ಕಾರ್ಯದಲ್ಲಿ ತೊಡಗಿದ ಶ್ರೀಗಳು

ಸಾರಾಂಶ

ಸದಾ ಚಟುವಟಿಕೆಗಳಲ್ಲಿ ಬ್ಯುಸಿಯಾಗಿರುವ ಪೇಜಾವರ ಶ್ರೀಗಳು ಕಾಲು‌ಜಾರಿ‌ಬಿದ್ದು ಗಾಯಗೊಂಡಿದ್ದಾರೆ. ನಿನ್ನೆ ಮುಂಜಾನೆ ಪೂಜೆ ವೇಳೆ ಶ್ರೀಗಳು ಕಾಲುಜಾರಿ ಬಿದ್ದಿದ್ದಾರೆ. ಈ ವೇಳೆ ಶ್ರೀಗಳ ಭುಜಕ್ಕೆ ಸಣ್ಣ ಗಾಯವಾಗಿದ್ದು, ತಕ್ಷಣ ವೈದ್ಯರು ಬಂದು ಚಿಕಿತ್ಸೆ ನೀಡಿದ್ದಾರೆ.

ಉಡುಪಿ(ಜೂ.29): ಸದಾ ಚಟುವಟಿಕೆಗಳಲ್ಲಿ ಬ್ಯುಸಿಯಾಗಿರುವ ಪೇಜಾವರ ಶ್ರೀಗಳು ಕಾಲು‌ಜಾರಿ‌ಬಿದ್ದು ಗಾಯಗೊಂಡಿದ್ದಾರೆ. ನಿನ್ನೆ ಮುಂಜಾನೆ ಪೂಜೆ ವೇಳೆ ಶ್ರೀಗಳು ಕಾಲುಜಾರಿ ಬಿದ್ದಿದ್ದಾರೆ. ಈ ವೇಳೆ ಶ್ರೀಗಳ ಭುಜಕ್ಕೆ ಸಣ್ಣ ಗಾಯವಾಗಿದ್ದು, ತಕ್ಷಣ ವೈದ್ಯರು ಬಂದು ಚಿಕಿತ್ಸೆ ನೀಡಿದ್ದಾರೆ.

ಗಾಯವನ್ನು ಲೆಕ್ಕಿಸದ ಶ್ರೀಗಳು ಎಂದಿನಂತೆ ನಿರಂತರ ಚಟುವಟಿಕೆಯಿಂದಿದ್ದಾರೆ. ಅಷ್ಟೇ ಅಲ್ಲದೇ ಲಕ್ಷ ತುಳಸಿ ‌ಅರ್ಚನೆಯಲ್ಲಿ ಕೂಡ‌ ಭಾಗಿಯಾಗಿದ್ದಾರೆ. ಪಾಠ, ಪ್ರವಚನ, ಪೂಜೆಯಲ್ಲಿಯೂ ಬ್ಯುಸಿಯಾಗಿದ್ದಾರೆ. ಸ್ವಾಮೀಜಿ ಆರೋಗ್ಯದಿಂದಿದ್ದಾರೆ ಎಂದು ಸ್ವಾಮಿಜಿ ಆಪ್ತರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!