ಲೋಕಸಭೆ ಕಲಾಪ ಮುಂದೂಡಿಕೆ: ಸ್ಪೀಕರ್ ಮೇಲೆ ಕಲಾಪ ಪ್ರತಿ ಎಸೆದ ಸಂಸತ್ ಸದಸ್ಯರು!

Published : Nov 24, 2016, 07:59 AM ISTUpdated : Apr 11, 2018, 12:56 PM IST
ಲೋಕಸಭೆ ಕಲಾಪ ಮುಂದೂಡಿಕೆ: ಸ್ಪೀಕರ್ ಮೇಲೆ ಕಲಾಪ ಪ್ರತಿ ಎಸೆದ ಸಂಸತ್ ಸದಸ್ಯರು!

ಸಾರಾಂಶ

ನೋಟ್ ಬ್ಯಾನ್'ನಿಂದ ಸಂಸತ್ ಕಲಾಪಗಳು ಕೋಲಾಹಲಕ್ಕೆ ಶರಣಾಗಿವೆ. ಸತತ ಆರು ದಿನಗಳಿಂದಲೂ ಗದ್ದಲದಿಂದಲೇ ಕಲಾಪ ಮೂಂದೂಡಲಾಗುತ್ತಿದೆ. ಆದರೆ ಇಂದು ಕಲಾಪವನ್ನು ಮುಂದೂಡಿದಾಗ ಸಂಸತ್ ಸದಸ್ಯರು ಸ್ಪೀಕರ್ ಸುಮಿತ್ರ ಮಹಾಜನ್ ಅವರ ಮೇಲೆ ಕಲಾಪದ ಪತ್ರಿಕೆಗಳನ್ನು ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ನವದೆಹಲಿ(ನ.24): ನೋಟ್ ಬ್ಯಾನ್'ನಿಂದ ಸಂಸತ್ ಕಲಾಪಗಳು ಕೋಲಾಹಲಕ್ಕೆ ಶರಣಾಗಿವೆ. ಸತತ ಆರು ದಿನಗಳಿಂದಲೂ ಗದ್ದಲದಿಂದಲೇ ಕಲಾಪ ಮೂಂದೂಡಲಾಗುತ್ತಿದೆ.

ಆದರೆ ಇಂದು ಕಲಾಪವನ್ನು ಮುಂದೂಡಿದಾಗ ಸಂಸತ್ ಸದಸ್ಯರು ಸ್ಪೀಕರ್ ಸುಮಿತ್ರ ಮಹಾಜನ್ ಅವರ ಮೇಲೆ ಕಲಾಪದ ಪತ್ರಿಕೆಗಳನ್ನು ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಆದರೆ ಸದಸ್ಯರ ಈ ವರ್ತನೆಗೆ ಯಾವುದೇ ಪ್ರತಿಕ್ರಿಯೆ ನೀಡದ ಸ್ಪೀಕರ್ ತಮ್ಮ ಪಾಡಿಗೆ ಹೊರನಡೆದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿದ್ಯಾರ್ಥಿಗಳೇ ತಂತ್ರಜ್ಞಾನ ಯುಗದಲ್ಲಿ ಪ್ರಶ್ನೆ ಮಾಡುವ ಧೈರ್ಯ ಬೆಳೆಸಿಕೊಳ್ಳಿ: ರಶ‍್ಮಿ ಮಹೇಶ್
ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌, ಇನ್ನು 10 ಗಂಟೆ ಮುಂಚಿತವಾಗಿ ವೇಟಿಂಗ್‌ ಲಿಸ್ಟ್‌/RAC ಟಿಕೆಟ್‌ ಸ್ಟೇಟಸ್‌ ಚೆಕ್‌ ಮಾಡಬಹುದು..!