ನಾಯಿಯನ್ನು ಗುಂಡಿಕ್ಕಿ ಕೊಂದವನಿಗೆ ಕಟಕಟೆಯಲ್ಲಿ ಏನಾಯ್ತು ಗೊತ್ತೆ ?

Published : Jul 03, 2017, 09:07 PM ISTUpdated : Apr 11, 2018, 12:34 PM IST
ನಾಯಿಯನ್ನು ಗುಂಡಿಕ್ಕಿ ಕೊಂದವನಿಗೆ ಕಟಕಟೆಯಲ್ಲಿ ಏನಾಯ್ತು ಗೊತ್ತೆ ?

ಸಾರಾಂಶ

ತನ್ನನ್ನು ಕಚ್ಚುತ್ತದೆ ಎಂಬ ಭೀತಿಯಲ್ಲಿ ನಾಯಿಗೆ ನಾಯಿಗೆ ಗುಂಡಿಟ್ಟು ಹತ್ಯೆ ಮಾಡಿರುವುದಾಗಿ ತನ್ನ ವಕೀಲರ ಮೂಲಕ ಆರೋಪಿ ಕೋರಿದ್ದ ನಿರೀಕ್ಷಣ ಜಾಮೀನು ಅರ್ಜಿಯನ್ನು ಕೋರಿದ್ದ

ನಾಯಿ ಹತ್ಯೆ ಮಾಡಿದರೆ ಏನಾಗುತ್ತೆ ಎಂದು ಉಡಾಫೆ ಮಾಡಬೇಕಿಲ್ಲ. ಕಾರಣ, ನಾಯಿನ್ನು ಗುಂಡಿಕ್ಕಿ ಹತ್ಯೆಗೈದು ತಲೆ ಮರೆಸಿಕೊಂಡಿರುವ ವ್ಉಕ್ತಿಯ ನಿರೀಕ್ಷಣ ಜಾಮೀನನ್ನು ತಿರಸ್ಕಾರ ಮಾಡಿರುವ ಸುಪ್ರೀಂ ಕೋರ್ಟ್, ಪೊಲೀಸರ ಮುಂದೆ ಶರಣಾಗುವಂತೆ ಆರೋಪಿಗೆ ಸೂಚನೆ ನೀಡಿದೆ.

ತನ್ನನ್ನು ಕಚ್ಚುತ್ತದೆ ಎಂಬ ಭೀತಿಯಲ್ಲಿ ನಾಯಿಗೆ ನಾಯಿಗೆ ಗುಂಡಿಟ್ಟು ಹತ್ಯೆ ಮಾಡಿರುವುದಾಗಿ ತನ್ನ ವಕೀಲರ ಮೂಲಕ ಆರೋಪಿ ಕೋರಿದ್ದ ನಿರೀಕ್ಷಣ ಜಾಮೀನು ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದೆ. ಆರೋಪಿಗೆ ನಿರೀಕ್ಷಣ ಜಾಮೀನು ನೀಡುವ ಪ್ರಶ್ನೆಯೇ ಇಲ್ಲ,ಮೊದಲು ಶರಣಾಗಬೇಕು ಎಂದು ಸುಪ್ರೀಂ ಪೀಠ ಹೇಳಿದೆ.

(ಸಂಗ್ರಹ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವುದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ: ಎಚ್.ಡಿ.ಕುಮಾರಸ್ವಾಮಿ
ರೈತರಿಗೆ ಅನುಕೂಲ ಮಾಡುವುದೇ ಗುರಿ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್