ಮಾಧ್ಯಮದವರ ಮುಂದೆ ಉದ್ಧಟತನ ತೋರಿದ ನಿತ್ಯಾನಂದ

Published : Mar 05, 2018, 12:34 PM ISTUpdated : Apr 11, 2018, 12:47 PM IST
ಮಾಧ್ಯಮದವರ ಮುಂದೆ ಉದ್ಧಟತನ ತೋರಿದ ನಿತ್ಯಾನಂದ

ಸಾರಾಂಶ

ರಾಮನಗರದ ಜಿಲ್ಲಾಧಿಕಾರಿ ಮುಂಭಾಗ ನೂತನವಾಗಿ ನಿರ್ಮಾಣಗೊಂಡಿರೋ ಪಂಚಮುಖಿ ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ್ದ ನಿತ್ಯಾನಂದನ ಕಾರ್ಯಕ್ರಮವನ್ನು ಚಿತ್ರೀಕರಿಸಲು ಬಂದ ಮಾದ್ಯಮದವರಿಗೆ ಅವಕಾಶ ನೀಡದೇ ನಿತ್ಯಾನಂದನ ಶಿಷ್ಯರು ಉದ್ಧಟತನ ತೋರಿಸಿದ್ದಾರೆ. 

ರಾಮನಗರ (ಮಾ. 05): ರಾಮನಗರದ ಜಿಲ್ಲಾಧಿಕಾರಿ ಮುಂಭಾಗ ನೂತನವಾಗಿ ನಿರ್ಮಾಣಗೊಂಡಿರೋ ಪಂಚಮುಖಿ ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ್ದ ನಿತ್ಯಾನಂದನ ಕಾರ್ಯಕ್ರಮವನ್ನು ಚಿತ್ರೀಕರಿಸಲು ಬಂದ ಮಾದ್ಯಮದವರಿಗೆ ಅವಕಾಶ ನೀಡದೇ ನಿತ್ಯಾನಂದನ ಶಿಷ್ಯರು ಉದ್ಧಟತನ ತೋರಿಸಿದ್ದಾರೆ. 

ಮಾಧ್ಯಮದವರು ಇದ್ದರೆ ಉದ್ಘಾಟನೆಗೆ ಆಗಮಿಸುವುದಿಲ್ಲ ಎಂದು ನಿತ್ಯಾನಂದ ಉದ್ದಟತನ ತೋರಿದ್ದಾನೆ.  ನಿತ್ಯಾನಂದನ ಶಿಷ್ಯಂದಿರು ದೇವಸ್ಥಾನದ ಆಡಳಿತ ಮಂಡಳಿಯವರ ಮೇಲೆ ಒತ್ತಡ ಹಾಕಿದ್ದಾರೆ. ಮಾಧ್ಯಮದವರು ಹೊರ ಹೋಗುವವರೆಗೂ ಬರುವುದಿಲ್ಲ ಎಂದು ನಿತ್ಯಾನಂದ ಕಾದು ಕುಳಿತಿದ್ದ.    

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?