ಎಲೆಕ್ಟ್ರಿಕ್ ಶಾಕ್'ನಿಂದ ರಾಹುಲ್- ಅಖಿಲೇಶ್ ಬಚಾವ್

Published : Jan 30, 2017, 04:49 PM ISTUpdated : Apr 11, 2018, 12:53 PM IST
ಎಲೆಕ್ಟ್ರಿಕ್ ಶಾಕ್'ನಿಂದ ರಾಹುಲ್- ಅಖಿಲೇಶ್ ಬಚಾವ್

ಸಾರಾಂಶ

ಭಾನುವಾರ ಈ ಎಸ್‌ಪಿಜಿ ಪಡೆ ಸಿಬ್ಬಂದಿ ಲಖನೌದಲ್ಲಿ ಕರೆಂಟ್ ವೈರ್‌ನಿಂದ ಇಬ್ಬರನ್ನೂ ರಕ್ಷಿಸುವ ಕೆಲಸ ಮಾಡಿತು.

ಲಖನೌ(ಜ.30): ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿ ಸಿಎಂ ಅಖಿಲೇಶ್‌ಸಿಂಗ್ ಯಾದವ್‌ಗೆ ಸದಾ ಬೆಂಗಾವಲು ಪಡೆ ಇದ್ದೇ ಇರುತ್ತದೆ. ಯಾವುದೇ ಸಂಭವನೀಯ ದಾಳಿಯನ್ನು ತಡೆಯಲು ಅವರ ಸುತ್ತಮುತ್ತಲೂ ಸದಾ ಎಸ್‌ಪಿಜಿ ಪಡೆ ಇರುತ್ತದೆ.

ಆದರೆ ಭಾನುವಾರ ಈ ಎಸ್‌ಪಿಜಿ ಪಡೆ ಸಿಬ್ಬಂದಿ ಲಖನೌದಲ್ಲಿ ಕರೆಂಟ್ ವೈರ್‌ನಿಂದ ಇಬ್ಬರನ್ನೂ ರಕ್ಷಿಸುವ ಕೆಲಸ ಮಾಡಿತು.

ಭಾನುವಾರ ನಡೆದ ರೋಡ್ ಶೋ ವೇಳೆ ಉಭಯ ನಾಯಕರು ದೊಡ್ಡ ವಾಹನದ ಮೇಲೇರಿ ನಿಂತಿದ್ದರು. ಈ ವೇಳೆ ರಸ್ತೆಯಲ್ಲಿ ಎಲ್ಲೆಂದರಲ್ಲಿ ತೂಗುಬಿದ್ದಿದ ವಿದ್ಯುತ್ ವೈರ್‌'ಗಳನ್ನು ಮರದ ತುಂಡಿನಿಂದ ಎತ್ತಿಹಿಡಿಯುವ ಮೂಲಕ ಭದ್ರತಾ ಸಿಬ್ಬಂದಿ ಉಭಯ ನಾಯಕರಿಗೆ ರಕ್ಷಣೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜೈಲುಗಳು ರೆಸಾರ್ಟ್‌ಗಳಾಗಿದ್ದು, ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಕೈಮೀರಿದೆ: ಆರ್.ಅಶೋಕ್ ಆತಂಕ
ಕಾಂಗ್ರೆಸ್‌ ಯೋಜನೆ ಹೆಸರು ಬದಲಿಸಿದ್ದೇ ಬಿಜೆಪಿ ಸಾಧನೆ: ಸಚಿವ ಸಂತೋಷ್‌ ಲಾಡ್‌ ವ್ಯಂಗ್ಯ