ಉದ್ರಿಕ್ತರಿಂದ ಟ್ರಾವಲ್ಸ್'ಗೆ ಬೆಂಕಿ : 35 ಬಸ್'ಗಳು ಭಸ್ಮ

By chethan kumarFirst Published Sep 12, 2016, 1:58 PM IST
Highlights

ಬೆಂಗಳೂರು(ಸೆ.12): ಕಾವೇರಿ ಗಲಭೆಯ ಹಿನ್ನೆಲೆಯಲ್ಲಿ ಉದ್ರಿಕ್ತರ ಗುಂಪು ನೈಸ್ ರಸ್ತೆಯ ಡಿಸೋಜಾ ನಗರದಲ್ಲಿರುವ ಕೆಪಿಎನ್ ಟ್ರಾವೆಲ್ಸ್'ಗೆ ಬೆಂಕಿಯಿಟ್ಟಿದ್ದು. 40 ಕ್ಕೂ ಹೆಚ್ಚು ಬಸ್'ಗಳು ಸುಟ್ಟು ಭಸ್ಮವಾಗಿವೆ. ಬೆಂಕಿಯ ಕಿನ್ನಾಲಿಗೆ ಅಕ್ಕಪಕ್ಕದ ಮನೆಗಳಿಗೂ ವ್ಯಾಪಿಸಿದ್ದು, ಜನರು ಸ್ಥಳಾಂತರ ಮಾಡಿದ್ದಾರೆ. ಬೆಂಕಿ ನಂದಿಸಲು 3 ಅಗ್ನಿ ಶಾಮಕ ದಳಗಳು ಸ್ಥಳದಲ್ಲೇ ಬೀಡು ಬಿಟ್ಟಿವೆ.

click me!