
ಸರ್ಕಾರ ಟಿಪ್ಪು ಜಯಂತಿ ಬದಲು ದಿವಾನ್ ಮಿರ್ಜಾ ಇಸ್ಮಾಯೀಲ್ ಅಥವಾ ಮೈಸೂರು ಒಡೆಯರ್ ಜಯಂತಿ ಆಚರಿಸಲಿ ಎಂದು ಉದ್ಯಮಿ ಮೋಹನ್ದಾಸ್ ಪೈ ಬೆಂಗಳೂರಿನಲ್ಲಿ ಹೇಳಿದ್ದಾರೆ. ಹಿಂದೂ ಅಧ್ಯಾತ್ಮಿಕ ಮತ್ತು ಸೇವಾಮೇಳ ಆಯೊಜನೆ ಬಗ್ಗೆ ನಡೆದ ಸುದ್ದಿಗೋಷ್ಟಿ ಬಳಿಕ ಮಾತಾಡಿದ ಮೋಹನ್ ದಾಸ್ ಪೈ, ಟಿಪ್ಪು ಒಬ್ಬ ವಿವಾದಿತ ವ್ಯಕ್ತಿ. ಕೂರ್ಗಿನಲ್ಲಿ ಹಿಂದೂಗಳನ್ನು ಕೊಂದಿರುವವ ವ್ಯಕ್ತಿ. ಅಲ್ಲದೇ ನಾಯರ್ಗಳನ್ನು ಇಸ್ಲಾಂಗೆ ಮತಾಂತರ ಮಾಡಿದವ. ಇಂಥ ವ್ಯಕ್ತಿಯ ಹೆಸರಿನಲ್ಲಿ ಜಯಂತಿ ಆಚರಿಸಿದೆ ಸಮಾಜದಲ್ಲಿ ವೈಷಮ್ಯ ಹೆಚ್ಚಾಗಲಿದೆ ಎಂದು ಪೈ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.