ಟಿಪ್ಪು ಬದಲು ಮಿರ್ಜಾ ಇಸ್ಮಾಯೀಲ್ ಜಯಂತಿ ಆಚರಿಸಿ

Published : Nov 01, 2016, 05:49 PM ISTUpdated : Apr 11, 2018, 12:43 PM IST
ಟಿಪ್ಪು ಬದಲು ಮಿರ್ಜಾ ಇಸ್ಮಾಯೀಲ್ ಜಯಂತಿ ಆಚರಿಸಿ

ಸಾರಾಂಶ

ಟಿಪ್ಪು ಒಬ್ಬ ವಿವಾದಿತ ವ್ಯಕ್ತಿ. ಕೂರ್ಗಿನಲ್ಲಿ ಹಿಂದೂಗಳನ್ನು ಕೊಂದಿರುವವ ವ್ಯಕ್ತಿ. ಅಲ್ಲದೇ ನಾಯರ್​ಗಳನ್ನು ಇಸ್ಲಾಂಗೆ ಮತಾಂತರ ಮಾಡಿದವ

ಸರ್ಕಾರ ಟಿಪ್ಪು ಜಯಂತಿ ಬದಲು ದಿವಾನ್ ಮಿರ್ಜಾ ಇಸ್ಮಾಯೀಲ್ ಅಥವಾ ಮೈಸೂರು ಒಡೆಯರ್ ಜಯಂತಿ ಆಚರಿಸಲಿ ಎಂದು ಉದ್ಯಮಿ ಮೋಹನ್​ದಾಸ್ ಪೈ ಬೆಂಗಳೂರಿನಲ್ಲಿ ಹೇಳಿದ್ದಾರೆ. ಹಿಂದೂ ಅಧ್ಯಾತ್ಮಿಕ ಮತ್ತು ಸೇವಾಮೇಳ ಆಯೊಜನೆ ಬಗ್ಗೆ ನಡೆದ ಸುದ್ದಿಗೋಷ್ಟಿ ಬಳಿಕ ಮಾತಾಡಿದ ಮೋಹನ್​ ದಾಸ್ ಪೈ, ಟಿಪ್ಪು ಒಬ್ಬ ವಿವಾದಿತ ವ್ಯಕ್ತಿ. ಕೂರ್ಗಿನಲ್ಲಿ ಹಿಂದೂಗಳನ್ನು ಕೊಂದಿರುವವ ವ್ಯಕ್ತಿ. ಅಲ್ಲದೇ ನಾಯರ್​ಗಳನ್ನು ಇಸ್ಲಾಂಗೆ ಮತಾಂತರ ಮಾಡಿದವ. ಇಂಥ ವ್ಯಕ್ತಿಯ ಹೆಸರಿನಲ್ಲಿ ಜಯಂತಿ ಆಚರಿಸಿದೆ ಸಮಾಜದಲ್ಲಿ ವೈಷಮ್ಯ ಹೆಚ್ಚಾಗಲಿದೆ ಎಂದು ಪೈ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸದ್ಯ ಕೊಲೆ ಮಾಡಿಲ್ಲ..! ಓಡಿಹೋದ ಮಗಳ ಪ್ರತಿಕೃತಿಯ ಶವಯಾತ್ರೆ ಮಾಡಿ ಅಂತ್ಯಸಂಸ್ಕಾರ ಮಾಡಿದ ಕುಟುಂಬ
ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!