
ಬೆಳಗಾವಿ (ನ.20): ವಿಧಾನಸಭೆ ಕಲಾಪದಲ್ಲಿ ಶಾಸಕರ ಗೈರು ಹಾಜರಾತಿ ಇಂದು ಕೂಡಾ ಮುಂದುವರೆದಿದೆ. ಕಾಂಗ್ರೆಸ್'ನಿಂದ 24, ಬಿಜೆಪಿಯಿಂದ 12, ಜೆಡಿಎಸ್'ನಿಂದ 03 ಶಾಸಕರು ಮಾತ್ರ ಕಲಾಪಕ್ಕೆ ಹಾಜರಾಗಿದ್ದಾರೆ.
ಶಾಸಕರು, ಸಚಿವರ ಗೈರಿಗೆ ಸ್ಪೀಕರ್ ಕೋಳಿವಾಡ ಗರಂ ಆಗಿದ್ದಾರೆ. ಸದನಕ್ಕೆ ಬರಲು ಶಾಸಕರಿಗೇಕೆ ಉದಾಸೀನತೆ? ಕ್ಷೇತ್ರದಲ್ಲಿ ಸಮಸ್ಯೆ ಕೇಳಿ ಬಂದರೆ ಸದನದಲ್ಲಿ ಇದ್ದೇವೆ ಎನ್ನುತ್ತಾರೆ. ಆದರೆ ಇಲ್ಲಿ ಸದನಕ್ಕೆ ಕೂಡ ಚಕ್ಕರ್ ಹೊಡೆಯುತ್ತಾರೆ. ಇಲ್ಲಿಯೂ ಇಲ್ಲ, ಕ್ಷೇತ್ರದಲ್ಲೂ ಇಲ್ಲ, ಶಾಸಕರೇ ಎಲ್ಲಿದ್ದೀರಾ? ಎಂದು ಸ್ಪೀಕರ್ ಕೋಳಿವಾಡ ಫುಲ್ ಗರಂ ಆಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.