ವೈದ್ಯರ ಮುಷ್ಕರಕ್ಕೆ ಇಲ್ಲ ಒಗ್ಗಟ್ಟು

Published : Jan 02, 2018, 10:49 AM ISTUpdated : Apr 11, 2018, 01:02 PM IST
ವೈದ್ಯರ ಮುಷ್ಕರಕ್ಕೆ ಇಲ್ಲ ಒಗ್ಗಟ್ಟು

ಸಾರಾಂಶ

ರಾಜ್ಯಾದ್ಯಂತ ಎಲ್ಲ ಕ್ಲಿನಿಕ್ ಸ್ಥಗಿತಗೊಂಡಿವೆ. ಕಿಮ್ಸಲ್ಲಿ ಎಂಸಿಐ ಪರಿಶೀಲನೆ ನಡೆಯುತ್ತಿದ್ದು ಓಪಿಡಿ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಇಲ್ಲಿನ ಆಡಳಿತ ಮಂಡಳಿ ಹೇಳಿದೆ

ಬೆಂಗಳೂರು(ಜ.2): ರಾಜ್ಯಾದ್ಯಂತ ಎಲ್ಲ ಕ್ಲಿನಿಕ್ ಸ್ಥಗಿತಗೊಂಡಿವೆ. ಕಿಮ್ಸಲ್ಲಿ ಎಂಸಿಐ ಪರಿಶೀಲನೆ ನಡೆಯುತ್ತಿದ್ದು ಓಪಿಡಿ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಇಲ್ಲಿನ ಆಡಳಿತ ಮಂಡಳಿ ಹೇಳಿದೆ.

ಇದು ದೇಶದ್ಯಾಂತ ಪ್ರತಿಭಟನೆ ನಡೆಯುತ್ತಿದೆ. ಫನಾ ಹಾಗೂ ಐಎಂಎ ಮಧ್ಯೆ ಯಾವುದೇ ಮನಸ್ತಾಪ ಇಲ್ಲ ಎಲ್ಲರೂ ನೈತಿಕ ಬೆಂಬಲ ನೀಡಿದ್ದಾರೆ ಎಂದು ವೈದ್ಯ ಸಂಘಟನೆಗಳು ಹೇಳಿವೆ.

ಇನ್ನು ಇಂದು ಸಂಜೆ ಮತ್ತೆ ಎಲ್ಲರೂ ಸಭೆ ನಡೆಸಿ ಮುಂದಿನ ನಿರ್ಣಯ ಕೈಗೊಳ್ಳಲಿದ್ದೇವೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ಇಡೀ ವೈದ್ಯ ಕ್ಷೇತ್ರವನ್ನು ಹಾಳುಮಾಡಲಿದೆ. ನಮ್ಮ ಹೋರಾಟ ಹೀಗೆ ಮುಂದುವರೆಯುತ್ತದೆ ಎಂದು  ಬೆಂಗಳೂರು ವಿಭಾಗದ ಐಎಂಎ ಅಧ್ಯಕ್ಷ  ಡಾ ಶ್ರೀನಿವಾಸ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!