ಸಚಿವ ವಿನಯ್ ಕುಲಕರ್ಣಿ ಧಮ್ಕಿ ಹಾಕಿರುವ ಎಕ್ಸ್'ಕ್ಲೂಸಿವ್ ಆಡಿಯೋ ನಿಮ್ಮ ಮುಂದೆ

Published : Nov 24, 2017, 12:01 PM ISTUpdated : Apr 11, 2018, 12:43 PM IST
ಸಚಿವ ವಿನಯ್ ಕುಲಕರ್ಣಿ ಧಮ್ಕಿ ಹಾಕಿರುವ ಎಕ್ಸ್'ಕ್ಲೂಸಿವ್ ಆಡಿಯೋ ನಿಮ್ಮ ಮುಂದೆ

ಸಾರಾಂಶ

ಯೋಗೀಶ್​​ ಪತ್ನಿ ಮಲ್ಲಮ್ಮಗೆ ಪತ್ರ ಬರೆಯಲು ನೆರವು ನೀಡಿದ್ದ ವಕೀಲ ಆನಂದ್​ ವಿರುದ್ಧ ಸಚಿವ ವಿನಯ್​ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಫೋಟಕ ಸುದ್ದಿ ಹೊರಬಿದ್ದಿದ್ದು, ಸ್ವತಃ ಸಚಿವ ವಿನಯ್ ಕುಲಕರ್ಣಿ ಅವರೇ ಯೋಗೀಶ್ ಗೌಡ ಕುಟುಂಬದ ವಕೀಲರಿಗೆ ಫೋನ್'ನಲ್ಲಿ ಬೆದರಿಕೆ ಹಾಕಿದ ಆಡಿಯೋ ಸುವರ್ಣ ನ್ಯೂಸ್'ಗೆ ಸಿಕ್ಕಿದೆ.

ಯೋಗೀಶ್​​ ಪತ್ನಿ ಮಲ್ಲಮ್ಮಗೆ ಪತ್ರ ಬರೆಯಲು ನೆರವು ನೀಡಿದ್ದ ವಕೀಲ ಆನಂದ್​ ವಿರುದ್ಧ ಸಚಿವ ವಿನಯ್​ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮಂತ್ರಿ ಪದವಿ ಇದ್ದರೆ ಒಂದು ಹೋದ್ರೆ ಒಂದು.. ನಾನು ನೋಡ್ಕೋತಿನಿ’ ‘ನಾನು ಸುಮ್ಮನೆ ಕುಳಿತಿಲ್ಲ, ನಂಗೂ ಗೊತ್ತು ಏನ್​ ಮಾಡಬೇಕು ಅಂತ’ ‘ಯಾವ ಸೂ... ಮಕ್ಕಳು ಬರ್ತಾರೆ ಬರಲಿ’ ಎಂದು ವಿನಯ್ ಕುಲಕರ್ಣಿ ಆವಾಜ್ ಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯಪುರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 5 ಎಕರೆ ಕಬ್ಬು, ಟ್ರೈಲರ್ ಬೆಂಕಿಗಾಹುತಿ! ರೈತ ಕಣ್ಣೀರು
ಜನವರಿ 1, 2026 ರಿಂದ 10 ನಿಯಮಗಳಲ್ಲಿ ಬದಲಾವಣೆ, ಸಂಬಳ-ಪಡಿತರ ಮೇಲೆ ನೇರ ಪರಿಣಾಮ