ಬಾಗಲಕೋಟೆಜಿಲ್ಲೆಯಬಾದಾಮಿತಾಲೂಕಿನಕೆರೂರಪಟ್ಟಣದಬಳಿ ನಡೆದಿದೆ.
ಬಾಗಲಕೋಟೆ(ಜ.13): ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿ ಸಚಿವರು ಅಪಾಯದಿಂದ ಪಾರಾದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಬಳಿ ನಡೆದಿದೆ. ವಿಜಯಪುರದಿಂದ ಉಳುವಿ ಜಾತ್ರೆಗೆ ಸಚಿವ ಎಂ.ಬಿ ಪಾಟೀಲ್ ಪ್ರಯಾಣ ಬೆಳೆಸಿದ್ದರು. ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದ ಕಾರಣ ವಾಹನ ಆಯತಪ್ಪಿ ರಸ್ತೆ ಪಕ್ಕಕ್ಕೆ ಉರುಳಿದೆ.