ನನ್ನ ಖಾತೆ ನೀರಿಲ್ಲದ ಬಾವಿ : ಮೊದಲು ಖುಷಿಯಾಯಿತು, ಅನಂತರ ಗೊತ್ತಾಯಿತು

Published : Dec 25, 2017, 07:54 PM ISTUpdated : Apr 11, 2018, 01:01 PM IST
ನನ್ನ ಖಾತೆ ನೀರಿಲ್ಲದ ಬಾವಿ : ಮೊದಲು ಖುಷಿಯಾಯಿತು, ಅನಂತರ ಗೊತ್ತಾಯಿತು

ಸಾರಾಂಶ

ರಾಜಕೀಯ ಬಚ್ಚಲುಕೋಣೆ. ರಾಜಕೀಯವನ್ನೀಗ ನಾನು ಬಚ್ಚಲು ಮನೆ ಅಂತೀನಿ. ರಾಜಕೀಯ ಕ್ಷೇತ್ರವನ್ನು ದೇವರ ಕೋಣೆ ಅಂತಾರೆ. ದೇವರಕೋಣೆ ಒಂದು ದಿನ ಶುಚಿ ಮಾಡಲಿಲ್ಲವೆಂದರೂ ನಡೆಯುತ್ತೆ.

ಬೆಂಗಳೂರು(ಡಿ.25): ನನ್ನ ಖಾತೆ ನೀರಿಲ್ಲದ ಖಾತೆ ಎಂದು ಸಚಿವ ಸ್ಥಾನ ನೀಡಿದ ನಂತರ ಗೊತ್ತಾಯಿತು' ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು.

ಮಲ್ಲೇಶ್ವರಂದಲ್ಲಿ ಗುಡ್ ಗವರ್ನೆನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಕೊಟ್ಟಾಗ ಬಹಳ ಒಳ್ಳೇ ಖಾತೆ ಎಂದು ಖುಷಿಪಟ್ಟಿದ್ದೆ ಆಮೇಲೆ ವಾಸ್ತಾವಾಂಶ ಗೊತ್ತಾಯಿತು' ಎಂದು ಹೇಳಿದರು.

ರಾಜಕೀಯ ಎಂದರೆ ಬಚ್ಚಲು ಕೋಣೆ

ರಾಜಕೀಯ ಬಚ್ಚಲುಕೋಣೆ. ರಾಜಕೀಯವನ್ನೀಗ ನಾನು ಬಚ್ಚಲು ಮನೆ ಅಂತೀನಿ. ರಾಜಕೀಯ ಕ್ಷೇತ್ರವನ್ನು ದೇವರ ಕೋಣೆ ಅಂತಾರೆ. ದೇವರಕೋಣೆ ಒಂದು ದಿನ ಶುಚಿ ಮಾಡಲಿಲ್ಲವೆಂದರೂ ನಡೆಯುತ್ತೆ. ಆದರೆ ಬಚ್ಚಲು ಮನೆಯನ್ನು ದಿನ ಶುಚಿ ಮಾಡದಿದ್ದರೆ ಹೇಗಿರುತ್ತೆ? ಆದ್ದರಿಂದ ರಾಜಕೀಯವನ್ನು ಬಚ್ಚಲು ಕೋಣೆ ಎನ್ನುವುದು ಸೂಕ್ತ.ಇದನ್ನು ಯಾರು ಹೇಗೆ ಬೇಕಾದ್ರೂ ಅರ್ಥೈಸಿಕೊಳ್ಳಬಹುದು' ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!