ಶುಂಠಿ ಕಣಗಳಲ್ಲಿ ಶುಂಠಿ ಸಂಸ್ಕರಿಸಲು ಗಂಧಕವನ್ನ ಅಕ್ರಮವಾಗಿ ಬಳಸುತ್ತಿರುವ ಬಗ್ಗೆ ಸುವರ್ಣ ನ್ಯೂಸ್ ಕವರ್'ಸ್ಟೋರಿ ತಂಡ ವರದಿ ಮಾಡಿತ್ತು. ಶುಂಟಿಗೆ ಗಂಧಕವನ್ನು ಹಾಕುವುದರಿಂದ ತನ್ನ ಔಷಧೀಯ ಗುಣವನ್ನು ಕಳೆದುಕೊಂಡು ವಿಷವಾಗಿ ಮಾರ್ಪಾಡಾಗುತ್ತೆ. ಅಲ್ಲದೆ ಗಂಧಕದ ಹೊಗೆಯನ್ನು ನಿರಂತರವಾಗಿ ಹಾಕುತ್ತಿರೋದ್ರಿಂದ ಪರಿಸರ ಹಾಳಾಗುತ್ತಿದೆ.
ಶಿವಮೊಗ್ಗಜಿಲ್ಲೆಯಸಾಗರಸೇರಿದಂತೆಅನೇಕತಾಲ್ಲೂಕುಗಳಲ್ಲಿರೋಶುಂಠಿಕಣಗಳಲ್ಲಿಶುಂಠಿಸಂಸ್ಕರಿಸಲುಗಂಧಕವನ್ನಅಕ್ರಮವಾಗಿಬಳಸುತ್ತಿರುವ ಬಗ್ಗೆ ಸುವರ್ಣ ನ್ಯೂಸ್ ಕವರ್'ಸ್ಟೋರಿ ತಂಡ ವರದಿ ಮಾಡಿತ್ತು. ಶುಂಟಿಗೆ ಗಂಧಕವನ್ನು ಹಾಕುವುದರಿಂದ ತನ್ನಔಷಧೀಯಗುಣವನ್ನುಕಳೆದುಕೊಂಡುವಿಷವಾಗಿಮಾರ್ಪಾಡಾಗುತ್ತೆ. ಅಲ್ಲದೆಗಂಧಕದಹೊಗೆಯನ್ನುನಿರಂತರವಾಗಿಹಾಕುತ್ತಿರೋದ್ರಿಂದಪರಿಸರಹಾಳಾಗುತ್ತಿದೆ. ಅಲ್ಲದೆಕಣದಸುತ್ತಮುತ್ತಲುವಾಸಿಸೋಮಂದಿಶ್ವಾಸಕೋಶಸಂಬಂಧಿಕಾಯಿಲೆಯಿಂದನರಳುತ್ತಿದ್ದಾರೆ. ವರದಿಗೆಸ್ಪಂದಿಸಿದಆರೋಗ್ಯಸಚಿವರಮೇಶ್ಕುಮಾರ್, ಈರೀತಿಆಹಾರಕ್ಕೆವಿಷಬೆರೆಸುವದಂಧೆಕೋರರವಿರುದ್ಧಕ್ರಮಕೈಗೊಳ್ಳುವಭರವಸೆನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.