ರಾಜ್ಯದ ಜನ ಕೂಗಿದರೆ ದಲಿತ ಸಿಎಂ ಸಾಧ್ಯ

Published : Feb 19, 2017, 12:01 PM ISTUpdated : Apr 11, 2018, 12:51 PM IST
ರಾಜ್ಯದ ಜನ ಕೂಗಿದರೆ ದಲಿತ ಸಿಎಂ ಸಾಧ್ಯ

ಸಾರಾಂಶ

ದೇಶದ ಹೊಲಸನ್ನು ತೊಳೆದಿರುವ ಜಾತಿಗೆ ಸಿಎಂ ಪಟ್ಟಬೇಕು.

ತುಮಕೂರು(ಫೆ.19): ದಲಿತ ಮುಖ್ಯಮಂತ್ರಿ ಬೇಕೆಂದು ಯಾರೋ ಒಬ್ಬರು ಕೂಗಿದರೆ ಸಾಲದು, ರಾಜ್ಯದ ಜನ ಕೂಗಬೇಕು. ಆಗ ದಲಿತರೊಬ್ಬರು ಸಿಎಂ ಆಗಲು ಸಾಧ್ಯ ಎಂದು ಸಮಾಜಕಲ್ಯಾಣ ಸಚಿವ ಎಚ್‌.ಆಂಜನೇಯ ಹೇಳಿದರು.

ತುಮಕೂರು ವಿವಿ ಕ್ಯಾಂಪಸ್‌ ನಿರ್ಮಾಣ ಶಂಕುಸ್ಥಾಪನೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಹೊಲಸನ್ನು ತೊಳೆದಿರುವ ಜಾತಿಗೆ ಸಿಎಂ ಪಟ್ಟಬೇಕು. ಪ್ರಧಾನಿ ಪಟ್ಟಬೇಕು ಎಂದು ರಾಜ್ಯ, ದೇಶದ ಜನ ಕೂಗಬೇಕು. ಹಾಗೆ ನೋಡಿದರೆ, ಬಾಬು ಜಗಜೀವನ್‌ರಾಂ ಅವರು ಪ್ರಧಾನಿಯಾಗಿ ಬಹುಕಾಲ ಆಳ್ವಿಕೆ ನಡೆಸಬೇಕಿತ್ತು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Gruhalakshmi Scheme Update: ಗೃಹಲಕ್ಷ್ಮಿಗೆ ಹೊಸ ಅರ್ಜಿ ಸಲ್ಲಿಕೆ ಕೈಬಿಟ್ಟ ಸರ್ಕಾರ, ಕೇವಲ ಮರು ಪರಿಶೀಲನೆ!
ಕರ್ನಾಟಕದ ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ, ವಿಧಾನಸಭೆಯಲ್ಲಿ ಸಿಎಂ ವಿಜಯ್ ನಿರ್ಣಯಕ್ಕೆ ಸರ್ವಾನುಮತದ ಅಂಗೀಕಾರ!