ಸುವರ್ಣ ನ್ಯೂಸ್ ಇಂಪಾಕ್ಟ್: ಗುಟುಕು ನೀರಿಗಾಗಿ ಗರ್ಭಪಾತ ಶೀರ್ಷಿಕೆ ವರದಿಗೆ ಎಚ್ಚೆತ್ತ ಸಚಿವರು

Published : Apr 06, 2017, 10:19 AM ISTUpdated : Apr 11, 2018, 12:40 PM IST
ಸುವರ್ಣ ನ್ಯೂಸ್ ಇಂಪಾಕ್ಟ್: ಗುಟುಕು ನೀರಿಗಾಗಿ ಗರ್ಭಪಾತ ಶೀರ್ಷಿಕೆ ವರದಿಗೆ ಎಚ್ಚೆತ್ತ ಸಚಿವರು

ಸಾರಾಂಶ

ಗುಟುಕು ನೀರಿಗಾಗಿ ಗರ್ಭಪಾತ ಶೀರ್ಷಿಕೆಯಡಿ ಸುವರ್ಣನ್ಯೂಸ್​ ಮಾಡಿರುವ ವರದಿಯಿಂದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.​ಕೆ. ಪಾಟೀಲ್ ಎಚ್ಚೆತ್ತುಕೊಂಡಿದ್ದಾರೆ. ಇದು ಸುವರ್ಣ ನ್ಯೂಸ್ ವರದಿಗೆ ಸಿಕ್ಕ ಫಲಶೃತಿಯಾಗಿದೆ.

ಬೆಳಗಾವಿ (ಏ.06): ಗುಟುಕು ನೀರಿಗಾಗಿ ಗರ್ಭಪಾತ ಶೀರ್ಷಿಕೆಯಡಿ ಸುವರ್ಣನ್ಯೂಸ್​ ಮಾಡಿರುವ ವರದಿಯಿಂದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.​ಕೆ. ಪಾಟೀಲ್ ಎಚ್ಚೆತ್ತುಕೊಂಡಿದ್ದಾರೆ. ಇದು ಸುವರ್ಣ ನ್ಯೂಸ್ ವರದಿಗೆ ಸಿಕ್ಕ ಫಲಶೃತಿಯಾಗಿದೆ.

ಮಹಿಳೆಯರು ನೀರನ್ನ ಹೊತ್ತು ಬಂಜೆಯಾಗುತ್ತಿದ್ದ ಬಗ್ಗೆ ಸುವರ್ಣ ನ್ಯೂಸ್​ ನಿರಂತರವಾಗಿ 5 ದಿನಗಳ ಕಾಲ ವಿಸ್ತ್ರತ ವರದಿ ಮಾಡಿತ್ತು. ವರದಿ ಮಾಡಿದ ದಿನ ನೀರು ಕೊಟ್ಟು ಅಧಿಕಾರಿಗಳು ಕೈತೊಳೆದುಕೊಂಡಿದ್ದರು. ವರದಿ ಪ್ರಸಾರದ ಮಾಡಿದ ಬಳಿಕ ಸಚಿವರು ಎಚ್ಚೆತ್ತುಕೊಂಡಿದ್ದಾರೆ. 48 ಗಂಟೆಗಳೊಳಗೆ ಸ್ಥಳಕ್ಕೆ ತೆರಳುವಂತೆ ಮುಖ್ಯಕಾರ್ಯನಿರ್ವಾಹಣಾಧಿಕಾರಿಗೆ ಸೂಚನೆ ನೀಡಿದ್ದಾರೆ.  ಸಮಸ್ಯೆ ಬಗೆಹರಿಸುವುದಾಗಿ ಬೆಳಗಾವಿಯ ಹೊಸವಂಟಮೂರಿ ಗ್ರಾಮದ ಜನರಿಗೆ ಸಚಿವರು ಅಭಯ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಂಭೀರತೆ ಪಡೆದ ಕಲ್ಲಿದ್ದಲು ಕಳ್ಳತನ ಪ್ರಕರಣ, ಪವರ್ ಮೇಕ್ ಸಂಸ್ಥೆಯ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲು
ಪಂದ್ಯದ ವೇಳೆ ಕಬಡ್ಡಿ ಪಟು ಹತ್ಯೆ ಪ್ರಕರಣ, ಆರೋಪಿಯನ್ನು ಎನ್‌ಕೌಂಟರ್ ಮಾಡಿ ಮುಗಿಸಿದ ಪೊಲೀಸ್