ವಿಧಾನಸಭಾ ಚುನಾವಣೆಗೆ ರಾಜಧಾನಿಗೆ ಬಂದಿಳಿದಿದೆ ಯೋಧರ ತಂಡ

Published : Apr 06, 2018, 03:48 PM ISTUpdated : Apr 14, 2018, 01:13 PM IST
ವಿಧಾನಸಭಾ ಚುನಾವಣೆಗೆ ರಾಜಧಾನಿಗೆ ಬಂದಿಳಿದಿದೆ ಯೋಧರ ತಂಡ

ಸಾರಾಂಶ

2018 ರ ವಿಧಾನಸಭಾ ಚುನಾವಣೆಗೆ ಯೋಧರ ನಿಯೋಜನೆ ಮಾಡಲಾಗಿದೆ.  ನೆಲಮಂಗಲಕ್ಕೆ  95 ಜನರ ಇಂಡೋ-ಟಿಬೆಟ್ ಬಾರ್ಡರ್ ಫೋರ್ಸ್ ತಂಡ ಆಗಮಿಸಿದೆ. 

ಬೆಂಗಳೂರು (ಏ. 06):  2018 ರ ವಿಧಾನಸಭಾ ಚುನಾವಣೆಗೆ ಯೋಧರ ನಿಯೋಜನೆ ಮಾಡಲಾಗಿದೆ.  ನೆಲಮಂಗಲಕ್ಕೆ  95 ಜನರ ಇಂಡೋ-ಟಿಬೆಟ್ ಬಾರ್ಡರ್ ಫೋರ್ಸ್ ತಂಡ ಆಗಮಿಸಿದೆ. 

ಕಟ್ಟುನಿಟ್ಟಿನ ಚುನಾವಣೆ ನಡೆಸಲು ಸೇನಾ ಸಿಬ್ಬಂದಿ ಆಗಮಿಸಿದೆ.  ಯೋಧರನ್ನು   ನೆಲಮಂಗಲ ಪೊಲೀಸರು ಬರ ಮಾಡಿಕೊಂಡಿದ್ದಾರೆ.   ಉತ್ತರ ಭಾರತದಿಂದ 1500 ಯೋಧರು  ಆಗಮಿಸಿದ್ದಾರೆ.  ವಿಶೇಷ ರೈಲಿನಲ್ಲಿ ನಗರದ ಕಾಡುಗುಡಿಗೆ ಆಗಮಿಸಿದ್ದಾರೆ. 

ಈ ಭಾಗದ ಜಿಲ್ಲೆಗಳು ಮತ್ತು ನಗರದಲ್ಲಿ ಕಾರ್ಯ ನಿರ್ವಹಣೆ ಮಾಡಲಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಿಎಫ್ ಹಣ ಹಿಂಪಡೆಯುವ ನೀತಿಯಲ್ಲಿ 11 ಬದಲಾವಣೆ, EPFO 3.0 ನಿಯಮ ಜಾರಿ
ಕ್ರಿಸ್ಮಸ್ ಹಬ್ಬಕ್ಕೆ ಭಾರತದ ಹಲವು ನಗರದಲ್ಲಿ ಡ್ರೈ ಡೇ; ಮದ್ಯದಂಗಡಿ, ಬಾರ್ ತೆರೆದಿರುತ್ತಾ?