
ಬೆಂಗಳೂರು(ನ.14): ತಿಪ್ಪಗೊಂಡನಹಳ್ಳಿಯ ಕೆರೆಯಲ್ಲಿ ನವೆಂಬರ್ 8 ರಂದು ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಹೆಲಿಕಾಪ್ಟರ್'ನಿಂದ ಜಿಗಿದು ಸಾಹಸ ನಟರಾದ ಉದಯ್ ಹಾಗೂ ಅನಿಲ್ ಮೃತಪಟ್ಟಿದ್ದರು. ಸರಿಯಾದ ಚಿತ್ರತಂಡವು ಸಾಹಸ ಸನ್ನಿವೇಷದಲ್ಲಿ ಸರಿಯಾಗಿ ಮುಂಜಾಗೃತೆ ವಹಿಸದ ಕಾರಣ ಇಬ್ಬರು ನಟರು ಮೃತಪಟ್ಟಿದ್ದಾರೆ ಎಂಬುದು ಎಲ್ಲರಿಗೂ ಜಗಜಾಹಿರವಾದ ವಿಷಯ. ಈ ಬಗ್ಗೆ ಪ್ರಕರಣ ದಾಖಲಾಗಿ ನಿರ್ಮಾಪಕ, ನಿರ್ದೇಶಕ, ಸಾಹಸ ನಿರ್ದೇಶಕ ಮುಂತಾದವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತದೆ.
Click Here : ಹಾಟ್ ನ್ಯೂಸ್ : ಬಿಗ್'ಬಾಸ್'ಗೆ ಹುಚ್ಚ ವೆಂಕಟ್ ಎಂಟ್ರಿ ಖಚಿತ, ಗೊಂದಲದಲ್ಲಿ ಪ್ರಥಮ್
ಆದರೆ ಸಾವಿಗೆ ಜನ ಮಾನಸಗಳಲ್ಲಿ ಮತ್ತೊಂದು ಕಾರಣ ಹರಿದಾಡುತ್ತಿದೆ. ಇಬ್ಬರ ಸಾವಿನ ಸೂಚನೆ ಮೊದಲೇ ಮುನ್ಸೂಚನೆ ಸಿಕ್ಕಿತ್ತಾ. ಅಲ್ಲೊಬ್ಬ ಅವಧೂತರಿದ್ದರೂ ಅವರಿಂದ ಅನಾಹುತ ತಪ್ಪಿಸಲಾಗಲಿಲ್ಲಾ ಏಕೆ? ಈ ಕುರಿತ ವಿಶೇಷ ಕಾರ್ಯಕ್ರಮ ನಿಮ್ಮ ಸುವರ್ಣ ನ್ಯೂಸ್'ನಲ್ಲಿ ನಾಳೆ ರಾತ್ರಿ 8.30 ಕ್ಕೆ 'ಎಲ್ಲಾ ಮಾಯವೋ' ತಪ್ಪದೆ ವೀಕ್ಷಿಸಿ 'ಮಾಸ್ತಿ'ಗುಡಿ ರಹಸ್ಯ'.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.