ಟಿಕೇಟ್ ಕೇಳಿದ ಸರ್ಕಾರಿ ಬಸ್ ಕಂಡಕ್ಟರ್‌'ಗೆ ಪೊಲೀಸ್ ಪೇದೆಯಿಂದ ಅವಾಜ್

Published : Nov 14, 2016, 01:33 PM ISTUpdated : Apr 11, 2018, 01:01 PM IST
ಟಿಕೇಟ್ ಕೇಳಿದ ಸರ್ಕಾರಿ ಬಸ್ ಕಂಡಕ್ಟರ್‌'ಗೆ ಪೊಲೀಸ್ ಪೇದೆಯಿಂದ ಅವಾಜ್

ಸಾರಾಂಶ

ಟಿಕೆಟ್ ತಗೆದುಕೊಳ್ಳಿ ಎಂದ ಕಂಡಕ್ಟರ್'ಗೆ, ಪೊಲೀಸಪ್ಪನೊಬ್ಬ ಅವಾಜ್ ಹಾಕಿದ್ದಾನೆ.  'ನಾನು ಜಿಲ್ಲಾ ಪಂಚಾಯಿತ್ ಸದಸ್ಯರ ಸಹೋದರ ನಾನು ಟಿಕೆಟ್ ತಗೆದುಕೊಳ್ಳುವುದಿಲ್ಲ ಎನ್ ಮಾಡ್ಕೊತಿಯಾ ಮಾಡ್ಕೊ' ಎಂದು ಹುಬ್ಬಳ್ಳಿಯಿಂದ ಮುಂಡರಗಿಗೆ ತೆರಳುತ್ತಿದ್ದ ಬಸ್'ನಲ್ಲಿ ಪೇದೆಯೊಬ್ಬ ಕಂಡಕ್ಟರ್'ಗೇ ಆವಾಜ್ ಹಾಕಿದ್ದಾನೆ. ನಾನು ಡಂಬಳ್ ಜಿಲ್ಲಾ ಪಂಚಾಯಿತ್ ಸದಸ್ಯ ಭೀರಪ್ಪ ಸಹೋದರ ಆರ. ಬಿ ಪಾಟೀಲ್ ಎಂದು ಹೇಳಿಕೊಂಡಿರುವ ಪೇದೆ. ಮದ್ಯಪಾನ ಮಾಡಿ ಬಸ್ಸನಲ್ಲಿ ಸಂಚರಿಸುತ್ತಿರುವಾಗ ಕಂಡಕ್ಟರ್ ಗೆ ಜೋರು ಮಾಡಿದ್ದಾನೆ. ಮುಂಡರಗಿ  ಪೊಲೀಸ ಠಾಣೆಯ ಪೇದೆ ಎಂದು ತಿಳಿದು ಬಂದಿದೆ.  ಈ ಕುಡುಕ ಪೊಲೀಸ್'ನ ಕಾಟಕ್ಕೆ ಬಸ್ ಕಂಡಕ್ಟರ್ ಪುಲ್ ಸುಸ್ತಾಗಿದ್ದಾನೆ.

ಹುಬ್ಬಳ್ಳಿ(ನ.15): ಟಿಕೆಟ್ ತಗೆದುಕೊಳ್ಳಿ ಎಂದ ಕಂಡಕ್ಟರ್'ಗೆ, ಪೊಲೀಸಪ್ಪನೊಬ್ಬ ಅವಾಜ್ ಹಾಕಿದ್ದಾನೆ.  'ನಾನು ಜಿಲ್ಲಾ ಪಂಚಾಯಿತ್ ಸದಸ್ಯರ ಸಹೋದರ ನಾನು ಟಿಕೆಟ್ ತಗೆದುಕೊಳ್ಳುವುದಿಲ್ಲ ಎನ್ ಮಾಡ್ಕೊತಿಯಾ ಮಾಡ್ಕೊ' ಎಂದು ಹುಬ್ಬಳ್ಳಿಯಿಂದ ಮುಂಡರಗಿಗೆ ತೆರಳುತ್ತಿದ್ದ ಬಸ್'ನಲ್ಲಿ ಪೇದೆಯೊಬ್ಬ ಕಂಡಕ್ಟರ್'ಗೇ ಆವಾಜ್ ಹಾಕಿದ್ದಾನೆ.

ನಾನು ಡಂಬಳ್ ಜಿಲ್ಲಾ ಪಂಚಾಯಿತ್ ಸದಸ್ಯ ಭೀರಪ್ಪ ಸಹೋದರ ಆರ. ಬಿ ಪಾಟೀಲ್ ಎಂದು ಹೇಳಿಕೊಂಡಿರುವ ಪೇದೆ. ಮದ್ಯಪಾನ ಮಾಡಿ ಬಸ್ಸನಲ್ಲಿ ಸಂಚರಿಸುತ್ತಿರುವಾಗ ಕಂಡಕ್ಟರ್ ಗೆ ಜೋರು ಮಾಡಿದ್ದಾನೆ. ಮುಂಡರಗಿ  ಪೊಲೀಸ ಠಾಣೆಯ ಪೇದೆ ಎಂದು ತಿಳಿದು ಬಂದಿದೆ.  ಈ ಕುಡುಕ ಪೊಲೀಸ್'ನ ಕಾಟಕ್ಕೆ ಬಸ್ ಕಂಡಕ್ಟರ್ ಪುಲ್ ಸುಸ್ತಾಗಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2025ರ ಪ್ರವಾಸೋದ್ಯಮದಲ್ಲಿ ಬೆಂಗಳೂರು ದರ್ಬಾರ್: ಬಿಸಿನೆಸ್, ವಿರಾಮಕ್ಕೆ ಪ್ರವಾಸಿಗರ ಮೊದಲ ಆಯ್ಕೆ ಸಿಲಿಕಾನ್ ಸಿಟಿ!
ತಿರುಪತಿ ತಿಮ್ಮಪ್ಪನಿಗೆ 1.2 ಕೋಟಿ ರೂಪಾಯಿ ಮೌಲ್ಯದ ಬ್ಲೇಡ್‌ ದಾನ ಮಾಡಿದ ಹೈದರಾಬಾದ್‌ ಉದ್ಯಮಿ