ವಿದ್ವತ್’ಗೆ ಚಿಕಿತ್ಸೆ ನೀಡಿದ ಮಲ್ಯ ಆಸ್ಪತ್ರೆ ವೈದ್ಯ ಸೇವೆಯಿಂದ ಅಮಾನತು

By Suvarna Web DeskFirst Published Mar 16, 2018, 4:37 PM IST
Highlights

ಮಲ್ಯ ಆಸ್ಪತ್ರೆ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಡಾ. ಆನಂದ್ ಅವರನ್ನು ಆಸ್ಪತ್ರೆಯ ಸೇವೆಯಿಂದ ಅಮಾನತು ಮಾಡಲು ತೀರ್ಮಾನ ಮಾಡಲಾಗಿದೆ.

ಬೆಂಗಳೂರು : ವಿದ್ವತ್ ಮೇಲೆ ನಲಪಾಡ್’ನಿಂದ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ವತ್’ಗೆ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಿದ್ದು, ಅದರ ಸಮ್ಮರಿಯನ್ನು ಮಾಧ್ಯಮಗಳಿಗೆ ನೀಡಿರುವ ಸಂಬಂಧ ಇಲ್ಲಿನ ವೈದ್ಯರೋರ್ವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲು ನಿರ್ಧಾರ ಮಾಡಲಾಗಿದೆ.   

ಮಲ್ಯ ಆಸ್ಪತ್ರೆ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಡಾ. ಆನಂದ್ ಅವರನ್ನು ಆಸ್ಪತ್ರೆಯ ಸೇವೆಯಿಂದ ಅಮಾನತು ಮಾಡಲು ತೀರ್ಮಾನ ಮಾಡಲಾಗಿದೆ.

click me!