ಕುಸಿದು ಬಿದ್ದು ಸಾವು : ದೆವ್ವದ ಕಾಟದಿಂದ ಸತ್ತಳು ಎಂದರು

Published : Mar 16, 2018, 04:36 PM ISTUpdated : Apr 11, 2018, 12:49 PM IST
ಕುಸಿದು ಬಿದ್ದು ಸಾವು : ದೆವ್ವದ ಕಾಟದಿಂದ ಸತ್ತಳು ಎಂದರು

ಸಾರಾಂಶ

ಈ ಯುವತಿ ಮೂಲತಃ ಗುಲ್ಬರ್ಗ ಜಿಲ್ಲೆಯ ಕೊಲ್ಲೂರಿನವರಾಗಿದ್ದು, ಉದ್ಯೋಗಕ್ಕಾಗಿ ನೆಲಮಂಗಲ ಆದರ್ಶನಗರದಲ್ಲಿ ಕಳೆದ ಮೂರು ವರ್ಷದಿಂದ ವಾಸವಿದ್ದಳು.

ನೆಲಮಂಗಲ(ಮಾ.16): ಯುವತಿಯೊಬ್ಬಳು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಅರಿಶನಕುಂಟೆಯಲ್ಲಿ ನಡೆದಿದೆ.

ಭೀಮವ್ವ(18) ಮೃತ ಮಹಿಳೆ. ಸ್ಥಳೀಯರು ಈ ಸಾವನ್ನು ದೆವ್ವದ ಕಾಟದಿಂದ ಸಾವನ್ನಪ್ಪಿದ್ದಾಳೆ ಎಂದು ನಂಬಿದ್ದಾರೆ. ಈ ಯುವತಿ ಮೂಲತಃ ಗುಲ್ಬರ್ಗ ಜಿಲ್ಲೆಯ ಕೊಲ್ಲೂರಿನವರಾಗಿದ್ದು, ಉದ್ಯೋಗಕ್ಕಾಗಿ ನೆಲಮಂಗಲ ಆದರ್ಶನಗರದಲ್ಲಿ ಕಳೆದ ಮೂರು ವರ್ಷದಿಂದ ವಾಸವಿದ್ದಳು. ಅಡಕಮಾರನಹಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸಾವಿಗೆ ದೆವ್ವ, ಗಾಳಿಯ ಶಂಕೆ ಎಂದು ಕುಟುಂಬ ಹಾಗೂ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

1971ರ ಯುದ್ಧದಲ್ಲಿ ಭಾರತ ಮುಳುಗಿಸಿದ್ದ ಪಿಎನ್‌ಎಸ್‌ ಘಾಜಿ ಸಬ್‌ಮರೀನ್‌ ನೌಕೆ ಪುನಃ ಪಡೆದ ಪಾಕಿಸ್ತಾನ
ರಾಮನಗರದಲ್ಲಿದೆ ವಾರಸುದಾರರಿಲ್ಲದ 48.69 ಕೋಟಿ ರು! ಹಣ ವಾಪಸ್ ಹಿಂದಿರುಗಿಸಲು ನಿಮ್ಮ ಹಣ-ನಿಮ್ಮ ಹಕ್ಕು ಅಭಿಯಾನ