
ಬೆಂಗಳೂರು : ಕೆಲವೊಮ್ಮೆ ಎಷ್ಟು ಬಲೆ ಬೀಸಿದರೂ ಒಂದು ಮೀನೂ ಸಿಕ್ಕುವುದಿಲ್ಲ. ಆದರೆ, ಇಲ್ಲೊಂದು ಸಹೋದರರು ಚಿನ್ನದ ಮೀನಿಗೆ ಬಲೆ ಬೀಸಿದ್ದಾರೆ. ಮಹಾರಾ ಷ್ಟ್ರದ ಮಹೇಶ್ ಮೆಹರ್ ಮತ್ತು ಭರತ್ ಮೆಹೆರ್ ಎನ್ನುವವರು ಎಂದಿನಂತೆ ಶುಕ್ರವಾರ ಮೀನು ಹಿಡಿಯಲು ಹೋಗಿದ್ದರು.
ಆದರೆ, ಅವರಿಗೆ ಸಿಕ್ಕಿದ್ದು 30 ಕೆ.ಜಿ. ತೂಲದ ಘೋಲ್ ಮೀನು. ಔಷಧಕ್ಕೆ ಬಳಸುವ ಈ ಮೀನಿಗೆ ಭಾರೀ ಬೇಡಿಕೆ ಇರುವುದರಿಂದ ಅದನ್ನು ಹಾರಾಜು ಹಾಕಲಾಗಿದ್ದು, 5.5 ಲಕ್ಷ ರು.ಗಳಿಗೆ ಮಾರಾಟವಾಗಿದೆ.
ಇದರಿಂದ ಈ ಸಹೋದರರಿಗೆ ಭರ್ಜರಿ ಅದೃಷ್ಟವೇ ಬಲೆಗೆ ಬಿದ್ದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.