
ಮಧುರೈ(ಡಿ.6): ಹಳೆಯ 1000 ಮತ್ತು 500 ರೂ.ಗಳನ್ನು ಬ್ಯಾನ್ ಮಾಡಿದ ನಂತರ ದೇಶದಲ್ಲಿ ಚಿಲ್ಲರೆ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಹೊಸದಾಗಿ ಬಂದಿರುವ 2000 ರೂ.ಗೂ ಚಿಲ್ಲರೆ ಸಿಗುತ್ತಿಲ್ಲ. ಈ ಚಿಲ್ಲರೆ ಸಮಸ್ಯೆಯಿಂದಾಗಿ ಹಲವು ಕಡೆ ಗಂಭೀರ ಸಮಸ್ಯೆಗಳ ಜೊತೆಗೆ ತಮಾಷೆಯ ಸಂಗತಿಗಳು ಘಟಿಸುತ್ತಿವೆ. ಅಂತಹ ನಗೆಯ ಸನ್ನೀವೇಷವೊಂದು ಮಧುರೈನಲ್ಲಿ ನಡೆದಿದೆ.
ಮಧುರೈ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ಬಳಸಿದ ಭೂಪನೊಬ್ಬ ಚಿಲ್ಲರೆ ಇಲ್ಲದ ಕಾರಣ 5 ರೂ.ಗಳ ಚೆಕ್ ನೀಡಿದ್ದಾನೆ. ಈತ ನೀಡಿರುವ ಆ ಚೆಕ್ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.