ಮಹದಾಯಿ ನದಿ ನೀರು ಹಂಚಿಕೆ : ಅ.21ರ ಸಭೆ ಮುಂದೂಡಿಕೆ

By Web DeskFirst Published Oct 19, 2016, 4:09 PM IST
Highlights

ಕರ್ನಾಟಕ, ಗೋವಾ, ಮಹಾರಾಷ್ಟ್ರಸಿಎಂಗಳಸಭೆಯನ್ನು ಮಹಾರಾಷ್ಟ್ರಸಿಎಂದೇವೇಂದ್ರಫಡ್ನವಿಸ್ಕರೆದಿದ್ದರು.

ಬೆಂಗಳೂರು(ಅ.19): ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಮಹಾರಾಷ್ಟ್ರ ಸಿಎಂ ಅ.21ರಂದು ಮುಂಬೈನಲ್ಲಿ ಕರೆದಿದ್ದ ಸಭೆ 3 ರಾಜ್ಯಗಳ‌ ಸಿಎಂ ಸಭೆ ಮುಂದೂಡಿಕೆಯಾಗಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ಸಿಎಂಗಳ ಸಭೆಯನ್ನು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್​ ಕರೆದಿದ್ದರು. ಮುಂದಿನ ಸಭೆಯ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.

click me!