ಕಾನೂನಿನ ನೆಪವೊಡ್ಡಿ ಸುವರ್ಣ ನ್ಯೂಸ್ ಚರ್ಚೆಗೆ ಹೆಂಡತಿ, ಮಗನನ್ನು ಕಳುಹಿಸದೇ ದೂರ ಉಳಿದ ಎಂ ಬಿ ಪಾಟೀಲ್

Published : Mar 28, 2018, 11:38 AM ISTUpdated : Apr 11, 2018, 12:59 PM IST
ಕಾನೂನಿನ ನೆಪವೊಡ್ಡಿ  ಸುವರ್ಣ ನ್ಯೂಸ್ ಚರ್ಚೆಗೆ ಹೆಂಡತಿ, ಮಗನನ್ನು ಕಳುಹಿಸದೇ ದೂರ ಉಳಿದ ಎಂ ಬಿ ಪಾಟೀಲ್

ಸಾರಾಂಶ

ಸಚಿವ ಎಂ.ಬಿ ಪಾಟೀಲ್ ಕುಟುಂಬದ ವಿದೇಶಿ ಹೂಡಿಕೆ ಎಕ್ಸ್’ಕ್ಲೂಸಿವ್  ಮಾಹಿತಿಯನ್ನು  ಸುವರ್ಣ ನ್ಯೂಸ್  ಬಯಲಿಗೆಳೆದಿತ್ತು. ಇದರ ಬಗ್ಗೆ  ಚರ್ಚೆಗೆ ಮಗ ಹಾಗೂ ಹೆಂಡತಿಯನ್ನು ಸುವರ್ಣ ನ್ಯೂಸ್ ಸ್ಟುಡಿಯೋಗೆ ಕಳುಹಿಸುತ್ತೇನೆಂದು ಖುದ್ದು ಎಂ ಬಿ ಪಾಟೀಲರೇ ಲೈವ್’ನಲ್ಲಿ ಹೇಳಿದ್ದರು. ಆದರೆ ತಾವು ಹೇಳಿದ ಹಾಗೆ ಹೆಂಡತಿ, ಮಗನನ್ನು ಕಳುಹಿಸದೇ ತಪ್ಪಿಸಿಕೊಂಡಿದ್ದರು. 

ತುಮಕೂರು (ಮಾ. 28):  ಸಚಿವ ಎಂ.ಬಿ ಪಾಟೀಲ್ ಕುಟುಂಬದ ವಿದೇಶಿ ಹೂಡಿಕೆ ಎಕ್ಸ್’ಕ್ಲೂಸಿವ್  ಮಾಹಿತಿಯನ್ನು  ಸುವರ್ಣ ನ್ಯೂಸ್  ಬಯಲಿಗೆಳೆದಿತ್ತು. ಇದರ ಬಗ್ಗೆ  ಚರ್ಚೆಗೆ ಮಗ ಹಾಗೂ ಹೆಂಡತಿಯನ್ನು ಸುವರ್ಣ ನ್ಯೂಸ್ ಸ್ಟುಡಿಯೋಗೆ ಕಳುಹಿಸುತ್ತೇನೆಂದು ಖುದ್ದು ಎಂ ಬಿ ಪಾಟೀಲರೇ ಲೈವ್’ನಲ್ಲಿ ಹೇಳಿದ್ದರು. ಆದರೆ ತಾವು ಹೇಳಿದ ಹಾಗೆ ಹೆಂಡತಿ, ಮಗನನ್ನು ಕಳುಹಿಸದೇ ತಪ್ಪಿಸಿಕೊಂಡಿದ್ದರು. 

 ಕಾನೂನು ತೊಡಕಿನಿಂದಾಗಿ ಚರ್ಚೆ‌ಗೆ ಕಳುಹಿಸಿಲ್ಲ. ಸುವರ್ಣ ನ್ಯೂಸ್ ವಿರುದ್ದ ಕೇಸ್ ದಾಖಲಿಸುತ್ತಿದ್ದೇನೆ. ಹೀಗಾಗಿ ಚರ್ಚೆಗೆ  ಕಳುಹಿಸಲು ಸಾಧ್ಯವಾಗಲ್ಲ. ನಮ್ಮ ವಕೀಲರು ಚರ್ಚೆಗೆ ಕಳುಹಿಸಬೇಡಿ ಎಂದು ಸೂಚನೆ ನೀಡಿದ್ದಾರೆ. ಕೇಸ್ ದಾಖಲಿಸಿ ಚರ್ಚೆಗೆ ಹೋದರೆ ಕಾನೂನಿನ ತೊಡಕುಂಟಾಗುತ್ತದೆ ಎಂದು ಎಂ ಬಿ ಪಾಟೀಲ್ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಿಕ್ಷಕರ, ಶಿಕ್ಷಣ ಸಂಸ್ಥೆಗಳ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವೆ: ಸಚಿವ ಮಧು ಬಂಗಾರಪ್ಪ
ಡಿಕೆಶಿ ಕುಂಡಲಿಯಲ್ಲಿ ಷಷ್ಠ ಸ್ಥಾನದಲ್ಲಿ ಶನಿ: ರಾಜಕೀಯ ಭವಿಷ್ಯವೇನು? CM ಖುರ್ಚಿ ಯಾರಿಗೆ? ಭೈರವಿ ಅಮ್ಮ ಸ್ಫೋಟಕ ನುಡಿ