
ಬೆಂಗಳೂರು(ಜ.16): ಸರ್ಕಾರದ ಕಿರಿಕಿರಿಯಿಂದ ಬೇಸತ್ತ ಲೋಕಾಯುಕ್ತ ರಿಜಿಸ್ಟ್ರಾರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸರ್ಕಾರ ನೀಡಿದ ಅನುದಾನದ ಬಗ್ಗೆ ಕೆಲ ಶಾಸಕರು ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ದರು. ಲೋಕಾಯುಕ್ತದಲ್ಲಿ ಪದೇ ಪದೇ ಸರ್ಕಾರದ ಪ್ರತಿನಿಧಿಗಳು ಪದೆಪದೇ ಮೂಗು ತೂರಿಸುವುರ ನಡವಳಿಕೆಯಿಂದ ಕಿರಿಕಿರಿಯಾಗಿದ್ದು,ಈ ಹಿನ್ನಲೆಯಲ್ಲಿ ವಿಧಾನ ಸಭಾಧ್ಯಕ್ಷರಾದ ಕೆ.ಬಿ ಕೋಳಿವಾಡ, ಡಿಪಿಎಆರ್ ಸೆಕ್ರೆಟರಿ, ವಿಧಾನಸಭೆ ಸೆಕ್ರೆಟರಿ ಸೇರಿ ಹಲವರ ವಿರುದ್ಧ ರಿಜಿಸ್ಟ್ರಾರ್ ಅವರು ರಿಟ್ ಸಲ್ಲಿಸಿದ್ದಾರೆ. ನಾಳೆ ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.