
ನವದೆಹಲಿ(ಜ.14): ಕ್ಷಯ ರೋಗಿಗಳಿಗೆ ಗುಣಮುಖರಾಗುವವರೆಗೆ ಪ್ರಯಾಣ ವೆಚ್ಚ ಭರಿಸಲು ಮತ್ತು ಪೌಷ್ಠಿಕಾಂಶ ಆಹಾರ ಖರೀದಿಸಲು ಮಾಸಿಕ 500ರು. ಸಹಾಯ ಧನ ನೀಡಲು ಚಿಂತಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮೂಲಗಳು ತಿಳಿಸಿವೆ.
ಸುಮಾರು 25 ಲಕ್ಷದಷ್ಟಿರುವ ಕ್ಷಯ ರೋಗಿಗಳಿಗೆ ಆದಾಯ ಮಿತಿ ಪರಿಗಣನೆಗೆ ತೆಗೆದುಕೊಳ್ಳದೆ, ಹಣ ನೀಡಲು ಉದ್ದೇಶಿಸಲಾಗಿದೆ. ಹಣಕಾಸು ವೆಚ್ಚ ಸಮಿತಿ ಪ್ರಸ್ತಾಪ ಅನುಮೋದಿಸಿ, ಯೋಜನಾ ಕಾರ್ಯಗತ ತಂಡಕ್ಕೆ ರವಾನಿಸಿದೆ. 2025ರೊಳಗೆ ಸಂಪೂರ್ಣ ಕ್ಷಯ ರೋಗ ನಿವಾರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.