ಕೊರೋನಾ ಮಹಾಮಾರಿ ಗೆದ್ದ ಪೇದೆಯಿಂದ ಪ್ಲಾಸ್ಮಾ ದಾನ

Suvarna News   | Asianet News
Published : Aug 03, 2020, 09:30 AM IST
ಕೊರೋನಾ ಮಹಾಮಾರಿ ಗೆದ್ದ ಪೇದೆಯಿಂದ ಪ್ಲಾಸ್ಮಾ ದಾನ

ಸಾರಾಂಶ

ಕೋವಿಡ್‌-19 ಹೆಮ್ಮಾರಿಯನ್ನು ಮೆಟ್ಟಿನಿಂತ ಪೇದೆಯೋರ್ವರು ಗುಣಮುಖರಾದ ಮೇಲೆ ಪ್ಲಾಸ್ಮಾ ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.


ಬೀದರ್ (ಆ.೦3)‌: ಜಗತ್ತು ಕೊರೋನಾ ಮಹಾಮಾರಿಯಿಂದ ತತ್ತರಿಸಿರುವ ಮಧ್ಯೆ ಕೋವಿಡ್‌-19 ಹೆಮ್ಮಾರಿಯನ್ನು ಮೆಟ್ಟಿನಿಂತ ತಾಲೂಕಿನ ವಡಗಾಂವ್‌ ಗ್ರಾಮದ ಪೊಲೀಸ್‌ ಪೇದೆ ವೀರಭದ್ರಯ್ಯ ತಾನು ಗುಣಮುಖನಾದ ಮೇಲೆ ಪ್ಲಾಸ್ಮಾ ದಾನ ಮಾಡುವ ಮೂಲಕ ಇನ್ನಿತರರಿಗೂ ಮಾದರಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕೆಎಸ್‌ಆರ್‌ಪಿ ಪೇದೆಯಾಗಿರುವ ವೀರಭದ್ರಯ್ಯ ತನ್ನ ಜೊತೆಗೆ ಇತರರೂ ಕೊರೋನಾದಿಂದ ಮುಕ್ತಿ ಪಡೆಯಲಿ ಎಂಬ ಒಳ್ಳೆ ಕಾರ‍್ಯದಿಂದ ತಮ್ಮ ಪ್ಲಾಸ್ಮಾ ದಾನ ಮಾಡಿ ಸ್ಫೂರ್ತಿಯಾಗಿದ್ದು, ಈ ಮಾನವೀಯ ಕಾರ್ಯಕ್ಕೆ ರಾಜ್ಯ ಪೊಲೀಸ್‌ ಮಹಾನಿರ್ದೆಶಕರೇ ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸ್ಫೋಟಕ ಇರುವ ಶಂಕೆ : ಲಂಡನ್‌ನಲ್ಲಿ ಪಾಕ್‌ ಸಚಿವ ಕಾರು ತಪಾಸಣೆ