ಈ ಪ್ರತಿಷ್ಠಿತ ಶಾಲೆಯಲ್ಲಿ ಸೀಟು ಬೇಕಂದ್ರೆ ಪ್ರಾಂಶುಪಾಲರಿಗೆ 5 ಬಾಟಲ್ ಎಣ್ಣೆ ಕೊಡಬೇಕಂತೆ!

Published : May 22, 2018, 02:15 PM IST
ಈ ಪ್ರತಿಷ್ಠಿತ  ಶಾಲೆಯಲ್ಲಿ ಸೀಟು ಬೇಕಂದ್ರೆ ಪ್ರಾಂಶುಪಾಲರಿಗೆ 5 ಬಾಟಲ್ ಎಣ್ಣೆ ಕೊಡಬೇಕಂತೆ!

ಸಾರಾಂಶ

ಕೇಂದ್ರೀಯ ವಿದ್ಯಾಲಯ ಸ್ಕೂಲ್ ನಲ್ಲಿ ಸೀಟ್ ನೀಡಲು ಪ್ರಾಂಶುಪಾಲರು 5 ಬಾಟೆಲ್ ಎಣ್ಣೆ ಕೇಳಿದ್ದಾರೆ.  ಕೇಂದ್ರಿಯ ವಿದ್ಯಾಲಯ 1 ರ ಹುಬ್ಬಳ್ಳಿ ವಿಭಾಗದ ಪ್ರಾಂಶುಪಾಲ ಸಿದ್ದಾರೂಢ್ ಟಿ ಮೇತ್ರಿ ವಿರುದ್ದ ಎಫ್ಐಆರ್ ದಾಖಲಾಗಿದೆ.  ಬಸವರಾಜ್ ಪುಜಾರ್ ಎಂಬುವವರು ದೂರು ನೀಡಿದ್ದಾರೆ.  

ಬೆಂಗಳೂರು (ಮೇ. 22): ಕೇಂದ್ರೀಯ ವಿದ್ಯಾಲಯ ಸ್ಕೂಲ್ ನಲ್ಲಿ ಸೀಟ್ ನೀಡಲು ಪ್ರಾಂಶುಪಾಲರು 5 ಬಾಟೆಲ್ ಎಣ್ಣೆ ಕೇಳಿದ್ದಾರೆ. 

ಕೇಂದ್ರಿಯ ವಿದ್ಯಾಲಯ 1 ರ ಹುಬ್ಬಳ್ಳಿ ವಿಭಾಗದ ಪ್ರಾಂಶುಪಾಲ ಸಿದ್ದಾರೂಢ್ ಟಿ ಮೇತ್ರಿ ವಿರುದ್ದ ಎಫ್ಐಆರ್ ದಾಖಲಾಗಿದೆ.  ಬಸವರಾಜ್ ಪುಜಾರ್ ಎಂಬುವವರು ದೂರು ನೀಡಿದ್ದಾರೆ.  ವಿಧ್ಯಾರ್ಥಿಗೆ ಸೀಟ್ ನೀಡಲು ಹಣ ಮತ್ತು ಮಧ್ಯಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನುವ ಅರೋಪ ಕೇಳಿ ಬಂದಿದೆ.  50 ಸಾವಿರ ನಗದು ಮತ್ತು 5 ಸಿಎಸ್ಡಿ ಕ್ಯಾಂಟೀನ್ ಎಣ್ಣೆಗೆ ಬೇಡಿಕೆ ಇಟ್ಟಿದ್ದಾರೆ ಎಂದು 

ಬಸವರಾಜ್ ತಮ್ಮ ಮಗನ ನಾಲ್ಕನೇ ತರಗತಿಗೆ ಸೀಟಿ’ಗೆ  ಅರ್ಜಿ ಹಾಕಿದ್ದರು.  ಭ್ರಷ್ಟಚಾರ ತಡೆ ಕಾಯ್ದೆಯಡಿಯಲ್ಲಿ ಸಿದ್ದಾರೂಢ್ ವಿರುದ್ದ ಕೇಸ್ ದಾಖಲು ಮಾಡಲಾಗಿದೆ.  ಸಿಬಿಐ ಇನ್ಸಪೆಕ್ಟರ್ ಟಿ. ರಾಜಶೇಕರ್ ಪ್ರಕರಣದ ತನಿಖೆ ಮುಂದುವರೆಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!
ಯುಎಇ ಕಠಿಣ ಕಾನೂನು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ವೇಶ್ಯಾವಾಟಿಕೆಗೆ ಶಿಕ್ಷೆ ಪ್ರಮಾಣ ಭಾರೀ ಹೆಚ್ಚಳ!